ಶನಿವಾರ, 2 ಆಗಸ್ಟ್ 2025
×
ADVERTISEMENT
ADVERTISEMENT

ದೇಶದ ಭವಿಷ್ಯವನ್ನು ನಾವೀನ್ಯತೆ ಮುನ್ನಡೆಸಲಿದೆ: ವಿಜ್ಞಾನಿ ಪ್ರಶಾಂತ್ ಮಿಶ್ರಾ

ವಿದ್ಯಾರ್ಥಿಗಳ ನಾವೀನ್ಯ ಯೋಜನೆಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟನೆ
Published : 2 ಆಗಸ್ಟ್ 2025, 7:22 IST
Last Updated : 2 ಆಗಸ್ಟ್ 2025, 7:22 IST
ಫಾಲೋ ಮಾಡಿ
Comments
ಸಂಶೋಧನೆ ಮತ್ತು ನಾವೀನ್ಯತೆ ಎಂಬುದು ರಾತ್ರೋರಾತ್ರಿ ಒಡಮೂಡುವ ವಿಚಾರವಲ್ಲ. ಸಮೀಕ್ಷೆಯಿಂದ ಮೊದಲುಗೊಂಡು ಪೇಟೆಂಟ್ ವರೆಗೆ ಪ್ರತಿ ಹಂತದಲ್ಲಿ ವಿಭಿನ್ನ ಆಲೋಚನೆಗಳು ಬೇಕಿದೆ. ಅದಕ್ಕೆ ಕೆ.ಎಸ್.ಸಿ.ಎಸ್.ಟಿ ಪೂರಕ ವೇದಿಕೆ
–ಪ್ರೊ.ಅಶೋಕ.ಎಂ.,ರಾಯಚೂರು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಕಾರ್ಯದರ್ಶಿ
ಅವಶ್ಯಕತೆ ಆವಿಷ್ಕಾರಕ್ಕೆ ದಾರಿ ಮಾಡಿಕೊಡುತ್ತದೆ. ಸಮಾಜದ ಅವಶ್ಯಕತೆಗಳನ್ನು ನಾವೀನ್ಯತೆಯ ಮೂಲಕ ಬಗೆಹರಿಸಿ. ಶಾಲೆಯಲ್ಲಿ ಅಗ್ರಸ್ಥಾನ ಪಡೆದವರಿಗಿಂತ ಜೀವನದಲ್ಲಿ ಅಗ್ರಸ್ಥಾನ ಪಡೆದವ ಯಶಸ್ವಿ ವ್ಯಕ್ತಿ.
–ಜಿ.ಎಸ್. ನಾರಾಯಣ ರಾವ್, ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT