‘ವಾರದ ಕವಾಯತಿನಲ್ಲಿ ಸರಿಯಾಗಿ ಭಾಗವಹಿಸದ ಶಿವರಾಜ್ಗೆ ನೋಟಿಸ್ ನೀಡಲಾಗಿತ್ತು. ಗೃಹರಕ್ಷಕದಳದಲ್ಲಿ ಸ್ವಯಂಸೇವಕನಾಗಿ ಮುಂದುವರಿಯುವ ಅರ್ಹತೆ ಹೊಂದಿಲ್ಲದ ಕಾರಣ ಆತನನ್ನು ಅಮಾನತು ಮಾಡಲಾಗಿತ್ತು. ಎಫ್ಐಆರ್ ಪ್ರತಿ ಕೈಸೇರಿದ ತಕ್ಷಣವೇ ಆತನನ್ನು ವಜಾ ಮಾಡುತ್ತೇವೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ಕಮಾಂಡಂಟ್ ಡಾ.ಮುರಳಿ ಮೋಹನ ಚೋಂತಾರು ತಿಳಿಸಿದ್ದಾರೆ.