ಜಿಲ್ಲಾ ಆಯುರ್ವೇದ ಪದವೀಧರರ ವೈದ್ಯರ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಪ್ರಕಾಶ್ ಪಾಲ್ತೈ, ‘ಆಯುರ್ವೇದ ಔಷಧಿಗಳನ್ನು 10ರಿಂದ 15 ದಿನಗಳ ಕಾಲ ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಈ ಆಯುಷ್ ಕಿಟ್ನಲ್ಲಿರುವ ಅಶ್ವಗಂಧ, ಶುಂಠಿ, ಭೂಮಿ ಅಮಲಕಿ, ತುಳಸಿ ಸಸ್ಯಗಳು ವೈರಾಣು ವಿರುದ್ಧ ಹೋರಾಡುವ ಗುಣಗಳನ್ನು ಹೊಂದಿವೆ’ ಎಂದು ವಿವರಿಸಿದರು.