ಮುಖ್ಯ ಅತಿಥಿ ನವಿಲೆ ಪರಮೇಶ್ ಮಾತನಾಡಿದರು. ಸಂಘದ ಉಪಾಧ್ಯಕ್ಷ ರಘುನಂದನ್, ಗುಡಿಗೊಂಡನಹಳ್ಳಿ ಗ್ರಾ.ಪಂ ಅಧ್ಯಕ್ಷ ವಿಠಲಾಪುರ ಪರಮೇಶ್ವರಪ್ಪ, ಶ್ಯಾಮಸುಂದರ್, ಆಲದಹಳ್ಳಿ ವಿಶ್ವನಾಥ್, ಹೊಸೂರು ರಾಜಶೇಖರ್, ಕುಮಾರಸ್ವಾಮಿ, ಅನಗೊಂಡನಹಳ್ಳಿ ಲಿಂಗಮೂರ್ತಿ, ಅನಗೊಂಡನಹಳ್ಳಿ ಅರುಣ್ ಕುಮಾರ್, ಬಸವರಾಜು, ಕಾಮತರಾಜು, ಈಡೇನಹಳ್ಳಿ ಗುರುಸ್ವಾಮಿ, ಕಲ್ಲೇಗೌಡನಪಾಳ್ಯದ ಮೋಹನ್, ಬಸವರಾಜು, ಕೆರೆಗೋಡಿ ಸುಧಾ ಪ್ರಕಾಶ್, ಸೂಗೂರು ಶಿವಪ್ರಕಾಶ್, ಹರಚನಹಳ್ಳಿ ಹೇಮೇಶ್ ಇದ್ದರು.