ಶನಿವಾರ, 4 ಅಕ್ಟೋಬರ್ 2025
×
ADVERTISEMENT
ADVERTISEMENT

ಹುಳಿಯಾರು | ತರಕಾರಿ ಮಾರುಕಟ್ಟೆಯಲ್ಲಿ ಸುಂಕ ವಿವಾದ

ಪ್ರತಿದಿನ ಬೆಳಿಗ್ಗೆ ನಡೆಯುವ ವ್ಯಾಪಾರಕ್ಕೆ ಕರ ವಸೂಲಿಗೆ ವಿರೋಧ: ವಾಗ್ವಾದ
Published : 4 ಅಕ್ಟೋಬರ್ 2025, 5:39 IST
Last Updated : 4 ಅಕ್ಟೋಬರ್ 2025, 5:39 IST
ಫಾಲೋ ಮಾಡಿ
Comments
ರೈತ ಸಂಘದ ನಿರ್ಧಾರ
ಇಂದಿನಿಂದ ರೈತರು ವ್ಯಾಪಾರಿಗಳು ಯಾವುದೇ ಕಾರಣಕ್ಕೂ ಸುಂಕ ಪಾವತಿಸಬಾರದು. ಮಾರಾಟಗಾರರೇ ತಮ್ಮ ಸ್ಥಳವನ್ನು ಸ್ವಚ್ಛ ಮಾಡಿಕೊಂಡು ನಿಗದಿಪಡಿಸಿದ ಸಮಯಕ್ಕೆ ಮಾರುಕಟ್ಟೆಯನ್ನು ಖಾಲಿ ಮಾಡಬೇಕು. ಅಕ್ಟೋಬರ್ 4ರಿಂದ ರೈತ ಸಂಘವೇ ಮಾರುಕಟ್ಟೆ ವ್ಯವಸ್ಥೆಯನ್ನು ನಿರ್ವಹಿಸುತ್ತದೆ ಎಂದು ರೈತ ಸಂಘ ನಿರ್ಧಾರ ಪ್ರಕಟಿಸಿತು. ಈ ನಿರ್ಧಾರಕ್ಕೆ ಸ್ಥಳದಲ್ಲಿದ್ದ ನೂರಾರು ರೈತರು ಹಾಗೂ ವ್ಯಾಪಾರಿಗಳು ಜೈಕಾರ ಹಾಕಿ ಬೆಂಬಲ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT