ಮಂಗಳವಾರ, 19 ಆಗಸ್ಟ್ 2025
×
ADVERTISEMENT
ADVERTISEMENT

ತುಮಕೂರು: ಕನ್ನಡ ಕಡ್ಡಾಯವೇ ಅಥವಾ ಐಚ್ಛಿಕವೇ?

ರಾಜ್ಯ ನೂತನ ಶಿಕ್ಷಣ ನೀತಿ ಕುರಿತು ಚರ್ಚೆ; ಮಾತೃಭಾಷೆ ವಿಚಾರ ಸ್ಪಷ್ಟೀಕರಣಕ್ಕೆ ಒತ್ತಾಯ
Published : 19 ಆಗಸ್ಟ್ 2025, 5:39 IST
Last Updated : 19 ಆಗಸ್ಟ್ 2025, 5:39 IST
ಫಾಲೋ ಮಾಡಿ
Comments
ದ್ವಿಭಾಷಾ ತ್ರಿಭಾಷಾ ಸೂತ್ರದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. ರಾಜ್ಯದಲ್ಲಿ ಕನ್ನಡ ಭಾಷೆ ಕಡ್ಡಾಯವಾಗಬೇಕು ಭಾಷೆಗೆ ಕುತ್ತು ಬರಬಾರದು
ಕೆ.ಎಸ್.ಸಿದ್ಧಲಿಂಗಪ್ಪ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್‌
ಇಂಗ್ಲಿಷ್‌ ಹೇರಿಕೆಯಿಂದ ಸರ್ಕಾರಿ ಕಾಲೇಜಿಗೆ ವಿದ್ಯಾರ್ಥಿಗಳು ಸೇರುತ್ತಿಲ್ಲ. ಕಾಲೇಜುಗಳು ಬಾಗಿಲು ಮುಚ್ಚುತ್ತಿವೆ. ದ್ವಿಭಾಷಾ ಸೂತ್ರಕ್ಕೆ ನಮ್ಮ ಬೆಂಬಲ
ಬಿ.ಕರಿಯಣ್ಣ ಪ್ರಾಧ್ಯಾಪಕ ವಿ.ವಿ ಕಲಾ ಕಾಲೇಜು
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಬಹಳ ದೋಷಗಳಿದ್ದವು ವಿದ್ಯಾರ್ಥಿಗಳ ಕಲಿಕೆ ಅರ್ಧಂಬರ್ಧ ಆಗಿತ್ತು. ಹಲವು ಗೊಂದಲಗಳಿಗೆ ಕಾರಣವಾಗಿತ್ತು
ಮಲ್ಲಿಕಾ ಬಸವರಾಜು ಲೇಖಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT