ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಕೊರಟಗೆರೆ | ಬುಲ್ಡೋಜರ್‌ ಹತ್ತಿಸ್ತಾರೆ.. ಗುಡಿಸಲಿಗೆ ಬೆಂಕಿ ಹಚ್ತಾರೆ...

ಕತ್ತಲಾದ ನಂತರ ಬಯಲಲ್ಲೇ ಮಹಿಳೆಯರ ಸ್ನಾನ * ಅಲೆಮಾರಿಗಳ ಬದುಕಿನ ಕರುಣಾಜನಕ ಕತೆ
Published : 5 ಮೇ 2024, 6:14 IST
Last Updated : 5 ಮೇ 2024, 6:14 IST
ಫಾಲೋ ಮಾಡಿ
Comments
ಕೊರಟಗೆರೆ ತಾಲ್ಲೂಕಿನ ನೀಲಗೊಂಡನಹಳ್ಳಿಯಲ್ಲಿ ತಲೆಮಾರುಗಳಿಂದ ಕುಟುಂಬಗಳು ವಾಸವಿರುವ ಗುಡಿಸಲು
ಕೊರಟಗೆರೆ ತಾಲ್ಲೂಕಿನ ನೀಲಗೊಂಡನಹಳ್ಳಿಯಲ್ಲಿ ತಲೆಮಾರುಗಳಿಂದ ಕುಟುಂಬಗಳು ವಾಸವಿರುವ ಗುಡಿಸಲು
ಗುಡಿಸಲಿನ ಒಳ ನೋಟ
ಗುಡಿಸಲಿನ ಒಳ ನೋಟ
ಸ್ನಾನ ಮಾಡಲು ಕಟ್ಟಲಾಗಿರುವ ಬಟ್ಟೆ
ಸ್ನಾನ ಮಾಡಲು ಕಟ್ಟಲಾಗಿರುವ ಬಟ್ಟೆ
ಪುಟ್ಟ ಗುಡಿಸಲಲ್ಲಿ ಸಂಬಂಧಿಕರ ಆಸರೆ ಇಲ್ಲದೆ ಬದುಕುತ್ತಿರುವ ವೃದ್ಧೆ
ಪುಟ್ಟ ಗುಡಿಸಲಲ್ಲಿ ಸಂಬಂಧಿಕರ ಆಸರೆ ಇಲ್ಲದೆ ಬದುಕುತ್ತಿರುವ ವೃದ್ಧೆ
ಮಂಜೂರಾದ ಜಮೀನಿನ ಬಗ್ಗೆ ಕಂದಾಯ ಇಲಾಖೆ ಜತೆ ಚರ್ಚೆ ಮಾಡಿ ಅಧಿಕೃತಗೊಳಿಸಿದ ನಂತರ ಸೌಲಭ್ಯ ಒದಗಿಸಲಾಗುವುದು. ಈ ಬಗ್ಗೆ ಈಗಾಗಲೇ ಕ್ರಮಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. ಇದಕ್ಕೆ ಕೆಲವೇ ದಿನಗಳಲ್ಲಿ ಶಾಶ್ವತ ಪರಿಹಾರ ನೀಡಲಾಗುವುದು
-ಜಿ.ಪ್ರಭು, ಜಿಲ್ಲಾ ಪಂಚಾಯಿತಿ ಸಿಇಒ
ಕಿರುಬ ಚಿರತೆ ಕರಡಿ ಕಾಟ ಇರುವ ಕಡೆ ನಾವೀಗ ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಿದ್ದೇವೆ. ನಮ್ಮನ್ನು ಪದೇ ಪದೇ ನಾನಾ ಕಾರಣಗಳಿಗೆ ಒಕ್ಕಲೆಬ್ಬಿಸಲಾಗುತ್ತಿದೆ. ಪಂಚಾಯಿತಿಯವರು ಪ್ರಭಾವಿಗಳ ಕೈಗೊಂಬೆಗಳಾಗಿ ನಮಗೆ ಯಾವುದೇ ಸೌಲಭ್ಯ ನೀಡುತ್ತಿಲ್ಲ.
-ರಾಮು, ಸ್ಥಳೀಯ ನಿವಾಸಿ
ನಮ್ಮ ಕುಟುಂಬದಲ್ಲಿ ಪದವಿ ಓದುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೇಣದ ಬತ್ತಿ ಬೆಳಕಲ್ಲಿ ಅವರು ಓದುವಂತಾಗಿದೆ. ಕತ್ತಲಾದ ಬಳಿಕ ಸೀರೆ ಬಟ್ಟೆ ಕಟ್ಟಿಕೊಂಡು ನಾನು ಹಾಗೂ ನನ್ನ ಮಕ್ಕಳು ಸ್ನಾನ ಮಾಡಬೇಕಾದ ಅನಿವಾರ್ಯತೆ ಇದೆ.
-ಮಮತ, ಸ್ಥಳೀಯ ನಿವಾಸಿ
ಚಿಕ್ಕವಯಸ್ಸಿಂದ ಹೀಗೆ ಬದುಕುತ್ತಿದ್ದೇವೆ. ಯಾರೂ ನಮಗೆ ನಿಮಗೇನು ಬೇಕು ಎಂದು ಕೇಳೋರಿಲ್ಲ. ಅವರಿವರು ಕೊಟ್ಟ ಹಳೆ ಬಟ್ಟೆ ಹಾಕಿಕೊಂಡು ಮಕ್ಕಳ ಸಾಕಿದೆ. ನಾನು ಸಾಯೋ ಹೊತ್ತು ಬಂದರೂ ನಮ್ಗೆ ಏನೂ ಸೌಲಭ್ಯ ಇಲ್ಲ.
-ಅರಸಮ್ಮ, ವೃದ್ಧೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT