ತಾಲ್ಲೂಕಿನಲ್ಲಿ ಶೇ 65 ಮಳೆ ಕೊರತೆಯಾಗಿದೆ. ಈಗಾಗಲೇ ಶೇ 50 ಇಳುವರಿ ನಾಶವಾಗಿದ್ದು ಮುಂದಿನ 15 ದಿನಗಳಲ್ಲಿ ಮಳೆಯಾಗದಿದ್ದರೆ ಸಂಪೂರ್ಣ ಬೆಳೆ ನಾಶವಾಗುತ್ತದೆ.
ನೂರ್ ಅಜಂ ಸಹಾಯಕ ಕೃಷಿ ನಿರ್ದೇಶಕ
ತಾಲ್ಲೂಕಿನಲ್ಲಿ ನಿರೀಕ್ಷಿತ ಮಳೆಯಾಗಿಲ್ಲ. ಬೇಸಿಗೆ ಸ್ಥಿತಿ ಇದೆ. ಬಿಸಿಲಿನ ತಾಪಕ್ಕೆ ರಾಗಿ ಪೈರು ಮೊಳಕೆಯ ಮುನ್ನವೇ ಸುರುಟಿದೆ. ಹೀಗೆಯೇ ಮುಂದುವರೆದರೆ ಬೆಳೆ ನಾಶದ ಜೊತೆ ಮೇವಿಗೂ ಪರದಾಡುವಂತಾಗಲಿದೆ.