ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಕುಣಿಗಲ್ | ಮಳೆ ಕೊರತೆ: ಶೇ 50ರಷ್ಟು ಇಳುವರಿ ಕುಂಠಿತ

15 ದಿನದಲ್ಲಿ ಮಳೆಯಾಗದಿದ್ದರೆ 100ರಷ್ಟು ಬೆಳೆ ನಾಶ ಸಾಧ್ಯತೆ
Published : 27 ಆಗಸ್ಟ್ 2023, 7:32 IST
Last Updated : 27 ಆಗಸ್ಟ್ 2023, 7:32 IST
ಫಾಲೋ ಮಾಡಿ
Comments
ತಾಲ್ಲೂಕಿನಲ್ಲಿ ಶೇ 65 ಮಳೆ ಕೊರತೆಯಾಗಿದೆ. ಈಗಾಗಲೇ ಶೇ 50 ಇಳುವರಿ ನಾಶವಾಗಿದ್ದು ಮುಂದಿನ 15 ದಿನಗಳಲ್ಲಿ ಮಳೆಯಾಗದಿದ್ದರೆ ಸಂಪೂರ್ಣ ಬೆಳೆ ನಾಶವಾಗುತ್ತದೆ.
ನೂರ್ ಅಜಂ ಸಹಾಯಕ ಕೃಷಿ ನಿರ್ದೇಶಕ
ತಾಲ್ಲೂಕಿನಲ್ಲಿ ನಿರೀಕ್ಷಿತ ಮಳೆಯಾಗಿಲ್ಲ. ಬೇಸಿಗೆ ಸ್ಥಿತಿ ಇದೆ. ಬಿಸಿಲಿನ ತಾಪಕ್ಕೆ ರಾಗಿ ಪೈರು ಮೊಳಕೆಯ ಮುನ್ನವೇ ಸುರುಟಿದೆ. ಹೀಗೆಯೇ ಮುಂದುವರೆದರೆ ಬೆಳೆ ನಾಶದ ಜೊತೆ ಮೇವಿಗೂ ಪರದಾಡುವಂತಾಗಲಿದೆ.
ದೇವರಾಜು ಕಾಡುಬೋರನಹಳ್ಳಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT