ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ, ಕೃಷಿ ಅಧಿಕಾರಿ ಮದನ್ ಕುಮಾರ್, ಕೃಷಿಕ ಸಮಾಜದ ಅಧ್ಯಕ್ಷ ಚೆನ್ನಲಿಂಗಪ್ಪ, ಸದಸ್ಯರಾದ ಸಿದ್ದಾರೆಡ್ಡಿ, ಉಮೇಶ್, ಪಿಡಿಒ ಪ್ರಕಾಶ್, ಗ್ರಾಮ ಪಂಚಾಯಿತಿ ಸದಸ್ಯ ಜೀಲಾನ್ ಸಾಬ್,ಮುಖಂಡರಾದ ರಂಗರೆಡ್ಡಿ, ಆರ್.ಕೆ. ರೆಡ್ಡಿ, ರಾಮಚಂದ್ರಪ್ಪ, ವಜೀರ್ ಸಾಬ್, ಬಾಲಕೃಷ್ಣ, ವಕೀಲ ನರಸಿಂಹಮೂರ್ತಿ, ಮಂಜುನಾಥ್, ಲಿಂಗಯ್ಯ, ತಾಡಿ ನಾಗರಾಜ್ ಹಾಜರಿದ್ದರು.