ಶನಿವಾರ, 6 ಡಿಸೆಂಬರ್ 2025
×
ADVERTISEMENT
ADVERTISEMENT

ಗುಬ್ಬಿ | ಸಾಹಿತ್ಯದಲ್ಲಷ್ಟೇ ಎಲ್ಲರನ್ನೂ ಒಳಗೊಳ್ಳಲು ಸಾಧ್ಯ: ಮುಕುಂದರಾಜ್‌

Published : 6 ಡಿಸೆಂಬರ್ 2025, 7:07 IST
Last Updated : 6 ಡಿಸೆಂಬರ್ 2025, 7:07 IST
ಫಾಲೋ ಮಾಡಿ
Comments
ಹರಿಕಥಾ ವಿದ್ವಾನ್‌ ಲಕ್ಷ್ಮಣದಾಸ್‌ ಕಾರ್ಯಕ್ರಮ ನಡೆಸಿಕೊಟ್ಟರು
ಹರಿಕಥಾ ವಿದ್ವಾನ್‌ ಲಕ್ಷ್ಮಣದಾಸ್‌ ಕಾರ್ಯಕ್ರಮ ನಡೆಸಿಕೊಟ್ಟರು
ರಂಗ ಮಂದಿರ ಮಹಾಮನೆಯಾಗಿದ್ದು ಮಂದಿರ ಕಟ್ಟಿಸಿದ್ದಕ್ಕೂ ಸಾರ್ಥಕವಾಯಿತು. ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿರುವುದು ಪುಣ್ಯದ ಕೆಲಸ. ಗುಬ್ಬಿ ಒಂದು ರೀತಿಯಲ್ಲಿ ಪಾವನವಾಯಿತು
ಬಿ.ಜಯಶ್ರೀ ಹಿರಿಯ ನಟಿ
ಬೀದಿಯಲ್ಲಿ ಮಾತನಾಡಬಾರದು
ಅಕಾಡೆಮಿ ಏನು ಕೆಲಸ ಮಾಡುತ್ತಿದೆ ಎಂದು ಬೀದಿಯಲ್ಲಿ ನಿಂತು ಮಾತನಾಡುವುದು ಸುಲಭ. ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಕಷ್ಟ. ಸಾಹಿತ್ಯ ಅಕಾಡೆಮಿ ಅಂತಹ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುತ್ತಿದೆ. ಸಾಧಕರನ್ನು ಹುಡುಕಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪ್ರತಿಭಾ ನಂದಕುಮಾರ್‌ ಲೇಖಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT