ಇನ್ನೂ ಶಾಲೆಗಳಿಗೆಕ್ಷೀರ ಭಾಗ್ಯ ಯೋಜನೆಯಡಿ 100 ಮೆಟ್ರಿಕ್ ಟನ್ ಹಾಲಿನ ಫೌಡರ್ ನೀಡಲಾಗುತಿತ್ತು. ಆದರೆ ಶಾಲೆಗಳು ಆರಂಭವಾಗಿಲ್ಲ. ಜೂನ್ 8ರಿಂದ ಟೀ ಸ್ಟಾಲ್, ಹೋಟೆಲ್, ಮಾಲ್, ದೇವಸ್ಥಾನಗಳಿಗೆ ಅವಕಾಶ ನೀಡುವುದರಿಂದ ಹಾಲಿನ ಉಳಿಕೆ ಪ್ರಮಾಣ ತಗ್ಗಬಹುದು ಎಂದು ವ್ಯವಸ್ಥಾಪಕ ನಿರ್ದೇಶಕ ಡಾ.ಸುಬ್ರಾಯ ಭಟ್ ‘ಪ್ರಜಾವಾಣಿ’ಗೆ ತಿಳಿಸಿದರು.