ಮಧುಗಿರಿ ತಾಲ್ಲೂಕು ಕೇಂದ್ರ ಕೇವಲ 10 ಕಿ.ಮೀ ಅಂತರದಲ್ಲಿದ್ದರೂ ಪುರವರ ಹೋಬಳಿಯನ್ನು 23 ಕಿ.ಮೀ ಮೀಟರ್ ದೂರದಲ್ಲಿರುವ ಕೊರಟಗೆರೆ ವಿಧಾನಸಭಾ ಕೇತ್ರಕ್ಕೆ ಸೇರಿಸಿರುವುದರಿಂದ ಅನ್ಯಾಯವಾಗಿದೆ. ಇಬ್ಬರು ಜನಪ್ರತಿನಿಧಿಗಳಿಂದಲೂ ನಾವು ಪರಕೀಯರಂತಾಗಿದ್ದೇವೆ
ಪಿ.ಕೆ.ರಂಗಸ್ವಾಮಿ ಕಸಾಪ ಹೋಬಳಿ ಘಟಕದ ಗೌರವಾಧ್ಯಕ್ಷ
ಪುರವರ ಹೋಬಳಿ ಕೇಂದ್ರವಾಗಿದ್ದರೂ ಅಭಿವೃದ್ದಿ ಮೂಲಸೌಕರ್ಯದಿಂದ ವಂಚಿತವಾಗಿ ಹಿಂದುಳಿದಿದೆ. ಸಚಿವ ಪರಮೇಶ್ವರ ಅವರನ್ನು ಭೇಟಿ ಮಾಡಿ ಸೌಕರ್ಯ ಕೈಗಾರಿಕೆ ಸ್ಥಾಪನೆಗೆ ಮನವರಿಕೆ ಮಾಡಲಾಗುವುದು.