ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕೊಡಿಗೇನಹಳ್ಳಿ: ಪುರವರ ನಾಡಕಚೇರಿ ಹುಡುಕುವುದೇ ಸವಾಲು

ಕಚೇರಿಗೆ ಅಡ್ಡವಿರುವ ತಂಗುದಾಣ: ಮೂಲ ಸೌಕರ್ಯಗಳಿಂದಲೂ ವಂಚಿತ
Published : 23 ಆಗಸ್ಟ್ 2023, 7:48 IST
Last Updated : 23 ಆಗಸ್ಟ್ 2023, 7:48 IST
ಫಾಲೋ ಮಾಡಿ
Comments
ಪುರವರ ಗ್ರಾಮದಲ್ಲಿ ಪಾಳುಬಿದ್ದಿರುವ ಹಲವು ಇಲಾಖೆಗಳ ಕಟ್ಟಡ
ಪುರವರ ಗ್ರಾಮದಲ್ಲಿ ಪಾಳುಬಿದ್ದಿರುವ ಹಲವು ಇಲಾಖೆಗಳ ಕಟ್ಟಡ
ಪಿ.ಕೆ. ರಂಗಸ್ವಾಮಿ
ಪಿ.ಕೆ. ರಂಗಸ್ವಾಮಿ
ರಾಜು
ರಾಜು
ಮಧುಗಿರಿ ತಾಲ್ಲೂಕು ಕೇಂದ್ರ ಕೇವಲ 10 ಕಿ.ಮೀ ಅಂತರದಲ್ಲಿದ್ದರೂ ಪುರವರ ಹೋಬಳಿಯನ್ನು 23 ಕಿ.ಮೀ ಮೀಟರ್ ದೂರದಲ್ಲಿರುವ ಕೊರಟಗೆರೆ ವಿಧಾನಸಭಾ ಕೇತ್ರಕ್ಕೆ ಸೇರಿಸಿರುವುದರಿಂದ ಅನ್ಯಾಯವಾಗಿದೆ. ಇಬ್ಬರು ಜನಪ್ರತಿನಿಧಿಗಳಿಂದಲೂ ನಾವು ಪರಕೀಯರಂತಾಗಿದ್ದೇವೆ
ಪಿ.ಕೆ.ರಂಗಸ್ವಾಮಿ ಕಸಾಪ ಹೋಬಳಿ ಘಟಕದ ಗೌರವಾಧ್ಯಕ್ಷ
ಪುರವರ ಹೋಬಳಿ ಕೇಂದ್ರವಾಗಿದ್ದರೂ ಅಭಿವೃದ್ದಿ ಮೂಲಸೌಕರ್ಯದಿಂದ ವಂಚಿತವಾಗಿ ಹಿಂದುಳಿದಿದೆ. ಸಚಿವ ಪರಮೇಶ್ವರ ಅವರನ್ನು ಭೇಟಿ ಮಾಡಿ ಸೌಕರ್ಯ ಕೈಗಾರಿಕೆ ಸ್ಥಾಪನೆಗೆ ಮನವರಿಕೆ ಮಾಡಲಾಗುವುದು.
ರಾಜು ಕೋಡ್ಲಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT