ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಪಾವಗಡ | ಬಾರದ ಮಳೆ: ಒಣಗುತ್ತಿದೆ ಬೆಳೆ

Published : 19 ಆಗಸ್ಟ್ 2023, 6:51 IST
Last Updated : 19 ಆಗಸ್ಟ್ 2023, 6:51 IST
ಫಾಲೋ ಮಾಡಿ
Comments
20 ದಿನಗಳಿಂದ ಮಳೆ ಬಾರದ ಕಾರಣ ಬೆಳೆಗಳು ಬಾಡುತ್ತಿವೆ. ಶೀಘ್ರ ಮಳೆ ಬಂದರೆ ಹೂ ಕಾಯಿಕಟ್ಟುವ ಹಂತದಲ್ಲಿರುವ ಬೆಳೆಗೆ ಅನುಕೂಲವಾಗಲಿದೆ.
ಆರ್.ಅಜಯ್ ಕುಮಾರ್, ಸಹಾಯಕ ಕೃಷಿ ನಿರ್ದೇಶಕ
ತಾಲ್ಲೂಕಿನಲ್ಲಿ ಕೆಂಪು ಮಿಶ್ರಿತ ಮಣ್ಣು ಒಣ ಭೂಮಿ ಇರುವುದರಿಂದ ಮಳೆ ಬೀಳದಿದ್ದರೆ ಅಲ್ಪಕಾಲಿಕ ಬೆಳೆಗಳು ಬೇಗನ ಬಾಡುತ್ತವೆ. ಕಾಲ ಕಾಲಕ್ಕೆ ಮಳೆ ಬಿದ್ದರೆ ಮಾತ್ರ ಉತ್ತಮ ಬೆಳೆ ಬೆಳೆಯುತ್ತದೆ.
ರಾಮನಾಯ್ಕ, ರೈತ, ಕಣಿವೇನಹಳ್ಳಿ
ಪಾವಗಡ ತಾಲ್ಲೂಕು ಜೆ.ಅಚ್ಚಮ್ಮನಹಳ್ಳಿ ಬಳಿ ಮಳೆ ಅಭಾವದಿಂದ ಒಣಗಿರುವ ಶೇಂಗಾ ಬೆಳೆ
ಪಾವಗಡ ತಾಲ್ಲೂಕು ಜೆ.ಅಚ್ಚಮ್ಮನಹಳ್ಳಿ ಬಳಿ ಮಳೆ ಅಭಾವದಿಂದ ಒಣಗಿರುವ ಶೇಂಗಾ ಬೆಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT