20 ದಿನಗಳಿಂದ ಮಳೆ ಬಾರದ ಕಾರಣ ಬೆಳೆಗಳು ಬಾಡುತ್ತಿವೆ. ಶೀಘ್ರ ಮಳೆ ಬಂದರೆ ಹೂ ಕಾಯಿಕಟ್ಟುವ ಹಂತದಲ್ಲಿರುವ ಬೆಳೆಗೆ ಅನುಕೂಲವಾಗಲಿದೆ.
ಆರ್.ಅಜಯ್ ಕುಮಾರ್, ಸಹಾಯಕ ಕೃಷಿ ನಿರ್ದೇಶಕ
ತಾಲ್ಲೂಕಿನಲ್ಲಿ ಕೆಂಪು ಮಿಶ್ರಿತ ಮಣ್ಣು ಒಣ ಭೂಮಿ ಇರುವುದರಿಂದ ಮಳೆ ಬೀಳದಿದ್ದರೆ ಅಲ್ಪಕಾಲಿಕ ಬೆಳೆಗಳು ಬೇಗನ ಬಾಡುತ್ತವೆ. ಕಾಲ ಕಾಲಕ್ಕೆ ಮಳೆ ಬಿದ್ದರೆ ಮಾತ್ರ ಉತ್ತಮ ಬೆಳೆ ಬೆಳೆಯುತ್ತದೆ.
ರಾಮನಾಯ್ಕ, ರೈತ, ಕಣಿವೇನಹಳ್ಳಿ
ಪಾವಗಡ ತಾಲ್ಲೂಕು ಜೆ.ಅಚ್ಚಮ್ಮನಹಳ್ಳಿ ಬಳಿ ಮಳೆ ಅಭಾವದಿಂದ ಒಣಗಿರುವ ಶೇಂಗಾ ಬೆಳೆ