ಈ ಸಮಯದಲ್ಲಿ ಆನ್ಲೈನ್ ಮೂಲಕವೇ ಪರೀಕ್ಷೆ ನಡೆಸುವಂತೆ ಸೂಚಿಸಿದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ, ಅಗತ್ಯ ಆಡಳಿತಾತ್ಮಕ ಅನುಕೂಲಗಳನ್ನು ಕಲ್ಪಿಸಿದರು. ವಾಟ್ಸ್ಆ್ಯಪ್ ಮೂಲಕ ವಿದ್ವತ್ ಪರೀಕ್ಷಾ ಬಳಗ ರಚಿಸಿದ ಕನ್ನಡ ವಿಭಾಗವು ಯೂಟ್ಯೂಬ್ನಲ್ಲಿ ತಮ್ಮ ಸಂಶೋಧನೆ ಪ್ರಸ್ತುತ ಪಡಿಸುವಂತೆ ಸಂಶೋಧನಾರ್ಥಿಗಳಿಗೆ ಸೂಚಿಸಿತು.