ಉಪನ್ಯಾಸಕಿ ಅಶ್ವಿನಿ ಬಿ.ಜಾನೆ ಉಪನ್ಯಾಸ ನೀಡಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್, ನೌಕರರ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ವೈ.ಕೆ.ಬಾಲಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ಪದಾಧಿಕಾರಿಗಳಾದ ಕೆಂಪಸಿದ್ದಯ್ಯ, ಮೋಹನ್ಕುಮಾರ್, ವೈ.ಟಿ.ತಿಮ್ಮಯ್ಯ, ನರಸಿಂಹಮೂರ್ತಿ, ಅಶ್ವತ್ಥನಾರಾಯಣ್, ಹನುಮಂತರಾಯಪ್ಪ, ಸುರೇಶ್, ಹನುಮಂತರಾಜು, ಮಂಜಣ್ಣ, ಪ್ರೊ.ಗಂಗಾಧರ್, ಕೋಟೆ ಕಲ್ಲಯ್ಯ, ಯುವರಾಜು, ಚಿಕ್ಕಣ್ಣ, ಶಿವರಾಮು, ಎಚ್.ಟಿ.ರವಿಕುಮಾರ್, ನಂಜರಾಜಮೂರ್ತಿ, ಬ್ಯಾಂಕ್ ಆಫ್ ಬರೋಡಾ ವ್ಯವಸ್ಥಾಪಕಿ ಅಸ್ಮಾ ಉಲ್ಲಾಖಾನ್ ಇತರರು ಭಾಗವಹಿಸಿದ್ದರು.