ನಿಮ್ಮ ವೈಯಕ್ತಿಕ ನಿಲುವಾದರೂ ತಿಳಿಸಿ ಎಂದು ಒತ್ತಾಯಿಸಿದಾಗ, ನೋಡ್ರಿ ಟಿಪ್ಪು ಒಬ್ಬ ರೂಲರ್ (ಆಳ್ವಿಕೆಗಾರ).ಸೇಂಟ್ (ಸಂತ) ಅಲ್ಲ. ಸರ್ಕಾರ ಜಾತಿ ಕಾರಣಕ್ಕೂ, ನಡತೆಯ ಕಾರಣಕ್ಕೊ ಸದ್ಗುರು, ಸಾಧು, ಸಂತ, ಶರಣರ ಜಯಂತಿ ಮಾಡುತ್ತ ಬಂದಿದೆ. ಆಳ್ವಿಕೆಗಾರರ ಜಯಂತಿ ಮಾಡುತ್ತಿಲ್ಲ. ಅದಲ್ಲದೆ ಮಹಮ್ಮದಿಯರಲ್ಲಿ ಜಯಂತಿಗಳ ಆಚರಣೆ ಇಲ್ಲ ಎಂದರು.