<p><strong>ತುಮಕೂರು</strong>: ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ತುಮುಲ್) ನಿರ್ದೇಶಕರ ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆ ಬಿರುಸು ಪಡೆದುಕೊಂಡಿದ್ದು, ಈವರೆಗೆ 24 ಮಂದಿ ಉಮೇದುವಾರಿಕೆ ದಾಖಲಿಸಿದ್ದಾರೆ.</p>.<p>ಹಿಂದಿನ ಅವಧಿಯಲ್ಲಿ ನಿರ್ದೇಶಕರಾಗಿದ್ದ ಬಹುತೇಕರು ಮತ್ತೆ ಕಣಕ್ಕೆ ಇಳಿದಿದ್ದಾರೆ. ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ತಮ್ಮ ಪತ್ನಿ ಭಾರತಿದೇವಿ ಅವರನ್ನು ಕಣಕ್ಕಿಳಿಸಿದ್ದಾರೆ. ಮಾಜಿ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.</p>.<p>ಅ. 27ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ನ. 2ರ ವರೆಗೆ ಸಮಯಾವಕಾಶವಿದೆ. ನಾಮಪತ್ರ ಸಲ್ಲಿಸಿದವರ ವಿವರ ಕೆಳಗಿನಂತಿದೆ.</p>.<p>ತುಮಕೂರು ತಾಲ್ಲೂಕು: ಎಚ್.ಎ.ನಂಜೇಗೌಡ, ಎಚ್.ಕೆ.ರೇಣುಕಾಪ್ರಸಾದ್.</p><p>ಕೊರಟಗೆರೆ: ಟಿ.ಎನ್.ಅರುಣ್ ಕುಮಾರ್, ಈಶ್ವರಯ್ಯ, ವಿ.ಸಿದ್ದಗಂಗಯ್ಯ.</p><p>ಮಧುಗಿರಿ: ಬಿ.ನಾಗೇಶ್ಬಾಬು, ಚಂದ್ರಶೇಖರ್, ಎಸ್.ಶ್ರೀನಿವಾಸ್.</p><p>ಶಿರಾ: ಎಸ್.ಆರ್.ಗೌಡ, ಸಿ.ಆರ್.ಉಮೇಶ್.</p><p>ಚಿಕ್ಕನಾಯಕನಹಳ್ಳಿ: ಎಸ್.ರಾಜಶೇಖರಯ್ಯ, ಬಿ.ಎನ್.ಶಿವಪ್ರಕಾಶ್.</p><p>ತಿಪಟೂರು: ಎಂ.ಕೆ.ಪ್ರಕಾಶ್, ಬಿ.ಎಂ.ಶಶಿಧರ, ತ್ರಿಯಂಬಕ.</p><p>ತುರುವೇಕೆರೆ: ಸಿ.ವಿ.ಮಹಲಿಂಗಯ್ಯ, ಪಿ.ಟಿ.ಗಂಗಾಧರಯ್ಯ, ಡಿ.ಎಂ.ಸುರೇಶ್.</p><p>ಗುಬ್ಬಿ: ಜಿ.ಸಿ.ತೇಜಸ್ವಿನಿ, ಜಿ.ಚಂದ್ರಶೇಖರ್, ಕೆ.ಪಿ.ಭಾರತೀದೇವಿ, ಎಂ.ಎಲ್.ರಾಜೇಶ್.</p><p>ಕುಣಿಗಲ್: ಬಿ.ಕೃಷ್ಣಕುಮಾರ್.</p><p>ಪಾವಗಡ: ಚನ್ನಮಲ್ಲಯ್ಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ತುಮುಲ್) ನಿರ್ದೇಶಕರ ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆ ಬಿರುಸು ಪಡೆದುಕೊಂಡಿದ್ದು, ಈವರೆಗೆ 24 ಮಂದಿ ಉಮೇದುವಾರಿಕೆ ದಾಖಲಿಸಿದ್ದಾರೆ.</p>.<p>ಹಿಂದಿನ ಅವಧಿಯಲ್ಲಿ ನಿರ್ದೇಶಕರಾಗಿದ್ದ ಬಹುತೇಕರು ಮತ್ತೆ ಕಣಕ್ಕೆ ಇಳಿದಿದ್ದಾರೆ. ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ತಮ್ಮ ಪತ್ನಿ ಭಾರತಿದೇವಿ ಅವರನ್ನು ಕಣಕ್ಕಿಳಿಸಿದ್ದಾರೆ. ಮಾಜಿ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.</p>.<p>ಅ. 27ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ನ. 2ರ ವರೆಗೆ ಸಮಯಾವಕಾಶವಿದೆ. ನಾಮಪತ್ರ ಸಲ್ಲಿಸಿದವರ ವಿವರ ಕೆಳಗಿನಂತಿದೆ.</p>.<p>ತುಮಕೂರು ತಾಲ್ಲೂಕು: ಎಚ್.ಎ.ನಂಜೇಗೌಡ, ಎಚ್.ಕೆ.ರೇಣುಕಾಪ್ರಸಾದ್.</p><p>ಕೊರಟಗೆರೆ: ಟಿ.ಎನ್.ಅರುಣ್ ಕುಮಾರ್, ಈಶ್ವರಯ್ಯ, ವಿ.ಸಿದ್ದಗಂಗಯ್ಯ.</p><p>ಮಧುಗಿರಿ: ಬಿ.ನಾಗೇಶ್ಬಾಬು, ಚಂದ್ರಶೇಖರ್, ಎಸ್.ಶ್ರೀನಿವಾಸ್.</p><p>ಶಿರಾ: ಎಸ್.ಆರ್.ಗೌಡ, ಸಿ.ಆರ್.ಉಮೇಶ್.</p><p>ಚಿಕ್ಕನಾಯಕನಹಳ್ಳಿ: ಎಸ್.ರಾಜಶೇಖರಯ್ಯ, ಬಿ.ಎನ್.ಶಿವಪ್ರಕಾಶ್.</p><p>ತಿಪಟೂರು: ಎಂ.ಕೆ.ಪ್ರಕಾಶ್, ಬಿ.ಎಂ.ಶಶಿಧರ, ತ್ರಿಯಂಬಕ.</p><p>ತುರುವೇಕೆರೆ: ಸಿ.ವಿ.ಮಹಲಿಂಗಯ್ಯ, ಪಿ.ಟಿ.ಗಂಗಾಧರಯ್ಯ, ಡಿ.ಎಂ.ಸುರೇಶ್.</p><p>ಗುಬ್ಬಿ: ಜಿ.ಸಿ.ತೇಜಸ್ವಿನಿ, ಜಿ.ಚಂದ್ರಶೇಖರ್, ಕೆ.ಪಿ.ಭಾರತೀದೇವಿ, ಎಂ.ಎಲ್.ರಾಜೇಶ್.</p><p>ಕುಣಿಗಲ್: ಬಿ.ಕೃಷ್ಣಕುಮಾರ್.</p><p>ಪಾವಗಡ: ಚನ್ನಮಲ್ಲಯ್ಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>