ನಿವೃತ್ತ ಅಧಿಕಾರಿ ಜಯಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಪಡೆದ ವಾಲ್ಮೀಕಿ ಸಮುದಾಯದ ಮಕ್ಕಳನ್ನು ಮುಖಂಡ ಮಸ್ಕಲ್ ಕೆಂಪಹನುಮಯ್ಯ ಗೌರವಿಸಿದರು. ಹರಿಕಥಾ ದಾಸರಾದ ಎನ್.ಆರ್. ಕೆಂಪರಾಜು, ಕುಪ್ಪೂರು ರಂಗಪ್ಪನಾಯಕ್ ಅವರನ್ನು ಸನ್ಮಾ ನಿಸಲಾಯಿತು. ಗಂಗರಾಜು, ರವಿಪ್ರಸಾದ್, ಲೋಕೇಶ್, ರಾಮಯ್ಯ, ಲಕ್ಷ್ಮಯ್ಯ, ಹನುಮಂತಯ್ಯ, ಶಂಕ್ರಯ್ಯ, ಶ್ರೀನಿವಾಸ್, ನಾರಾಯಣಪ್ಪ, ಲಿಂಗಣ್ಣ, ಪುಟ್ಟಸ್ವಾಮಯ್ಯ, ತಿಮ್ಮರಾಜು ಇದ್ದರು.