ತೋವಿನಕೆರೆ ರೈತರ ಜಮೀನಿನ ಕೆಂಪು ಹಲಸಿನ ಹಣ್ಣು (ಸಂಗ್ರಹ ಚಿತ್ರ)
ಹಲಸಿನಿಂದ ತಯಾರಾದ ತರಹೇವಾರಿ ಖಾದ್ಯ
ಜಿಲ್ಲೆಯ ‘ಸಿದ್ಧು’ ಮತ್ತು ‘ಶಂಕರ’ ಹಲಸಿನ ಸಸಿಗಳು ದೇಶದ ವಿವಿಧೆಡೆ 2000 ಎಕರೆಯಷ್ಟು ವಿಸ್ತೀರ್ಣದಲ್ಲಿ ನಾಟಿಯಾಗಿದೆ. ಕೆಲವೇ ವರ್ಷಗಳಲ್ಲಿ ದೇಶದ ಎಲ್ಲೆಡೆ ಸಿಗಲಿದೆ.
ಡಾ.ಜಿ. ಕರುಣಾಕರಣ್ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ವಿಜ್ಞಾನಿ
ತಿಪಟೂರಿನಲ್ಲಿ ಜುಲೈ 13 ಮತ್ತು 14ರಂದು ನಡೆಯುವ ಹಲಸಿನ ಹಬ್ಬಕ್ಕೆ ಶಾಲೆಗಳಿಗೆ ಬೇಟಿ ನೀಡಿ ಪೋಷಕರು ಸಿಬ್ಬಂದಿ ಹಾಗೂ ಮಕ್ಕಳನ್ನು ಆಹ್ವಾನಿಸಲಾಗುತ್ತಿದೆ. ಈಗಾಗಲೇ 30ಕ್ಕೂ ಹೆಚ್ಚು ಶಾಲೆಗಳ ಭೇಟಿ ಮುಗಿದಿದೆ.
ಸಿರಿಗಂಧಗುರು ಸಂಘಟನೆ ಅಧ್ಯಕ್ಷ
ಇತ್ತೀಚೆಗೆ ಜಯಪ್ರಿಯ ಪಡೆದ ಖಾದ್ಯ
ಹಲಸಿನ ಕಬಾಬ್ ಮಂಚೂರಿ ಬೋಂಡಾ ಹಲ್ವಾ ಪಾಯಸ ಜಾಮೂನು ಕೇಸರಿ ಬಾತ್ ರೊಟ್ಟಿ ಶಾವಿಗೆ ಬಿರಿಯಾನಿ ಸೂಪ್ ಕೆತ್ತಕಾಯಿ ಸಾಂಬಾರು ಇಡ್ಲಿ ದೋಸೆ ಹಪ್ಪಳ ಚಿಪ್ಸ್ ಹಲಸಿನ ಬೀಜದ ಸಾರು ಹಣ್ಣು ಮತ್ತು ಬೀಜದ ಮಿಲ್ಕ್ ಶೇಕ್ ಐಸ್ ಕ್ರೀಂ ಬೀಜದ ಕುಲ್ಫಿ ಜಿಲ್ಲೆಯಲ್ಲಿಯೂ ಇತ್ತೀಚಿನ ದಿನಗಳಲ್ಲಿ ಜಯಪ್ರಿಯವಾಗಿವೆ. ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ ಮತ್ತು ಪತ್ನಿ ಮಂಜುಳಾ ದೇವಿ ದಂಪತಿ ಕಳೆದ ವರ್ಷದಿಂದ ಸಮೀಪದ ಹಲವು ಹಳ್ಳಿಗಳಿಗೆ ತೆರಳಿ ಸ್ವಸಹಾಯ ಸಂಘದ ಮಹಿಳೆಯರಿಗೆ ಹಲಸಿನ ದೋಸೆ ಮಾಡುವ ವಿಧಾನ ತೋರಿಸುತ್ತಿದ್ದಾರೆ.