ಮಾಜಿ ಶಾಸಕರಾದ ಗಂಗಹನುಮಯ್ಯ, ರಫಿಕ್ ಅಹ್ಮದ್, ಮುಖಂಡರಾದ ಆರ್.ರಾಮಕೃಷ್ಣಪ್ಪ, ರೇವಣಸಿದ್ದಯ್ಯ, ಕುಮಾರಸ್ವಾಮಿ, ಫಯಾಜ್, ಮಹೇಶ್, ನ್ಯಾತೇಗೌಡ, ಮಾರುತಿ ಗಂಗಹನುಮಯ್ಯ, ಸುಲ್ತಾನ್ ಮಹ್ಮದ್, ಎಚ್.ಸಿ.ಹನುಮಂತಯ್ಯ, ನಯಾಜ್ ಅಹ್ಮದ್, ಮರಿಚನ್ನಮ್ಮ, ಭಾಗ್ಯಮ್ಮ, ಮುಬೀನ, ಕೆಂಪರಾಜು, ಷಣ್ಮುಖಪ್ಪ, ಹರ್ಷರಾಮು, ಸುಜಾತಾ, ಜಯಮೂರ್ತಿ ಇತರರು ಭಾಗವಹಿಸಿದ್ದರು.