ಶುಕ್ರವಾರ, 21 ನವೆಂಬರ್ 2025
×
ADVERTISEMENT
ADVERTISEMENT

ಬ್ರಹ್ಮಾವರ: ‘ಪರೀಕ್ಷೆಯ ಭಯಬೇಡ, ಸಿದ್ಧತೆ ಮಾಡಿಕೊಳ್ಳಿ’

ಪ್ರಜಾವಾಣಿ ಸಹಯೋಗದಲ್ಲಿ ಕ್ರಾಸ್‌ಲ್ಯಾಂಡ್‌ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ‘ಪರೀಕ್ಷೆ ಎದುರಿಸುವುದು ಹೇಗೆ?’ ಕಾರ್ಯಾಗಾರ
Published : 21 ನವೆಂಬರ್ 2025, 6:43 IST
Last Updated : 21 ನವೆಂಬರ್ 2025, 6:43 IST
ಫಾಲೋ ಮಾಡಿ
Comments
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪಿ.ವಿ. ಭಂಡಾರಿ ಪಾಲ್ಗೊಂಡಿದ್ದರು (ಮಧ್ಯದಲ್ಲಿರುವವರು)
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪಿ.ವಿ. ಭಂಡಾರಿ ಪಾಲ್ಗೊಂಡಿದ್ದರು (ಮಧ್ಯದಲ್ಲಿರುವವರು)
ಡಾ. ಜುಡಿತ್‌ ಲೂವಿಸ್‌
ಡಾ. ಜುಡಿತ್‌ ಲೂವಿಸ್‌
ಜಾನ್‌ ಥೋಮಸ್‌
ಜಾನ್‌ ಥೋಮಸ್‌
ಪರೀಕ್ಷಾ ಸಂದರ್ಭದಲ್ಲಿ ಅತಿಯಾದ ಒತ್ತಡವಾಗದೆ ಯಾವ ರೀತಿ ಓದಬೇಕು ಜ್ಞಾಪಕ ಶಕ್ತಿ ವೃದ್ಧಿಸಲು ಏನು ಮಾಡಬೇಕು. ಮೊದಲಾದ ಉಪಯುಕ್ತ ಮಾಹಿತಿಯು ಕಾರ್ಯಾಗಾರದಿಂದ ಲಭಿಸಿದೆ.
ಕಾಂಚನಾ ದ್ವಿತೀಯ ಪಿಯುಸಿ ಕ್ರಾಸ್‌ಲ್ಯಾಂಡ್‌ ಪಿಯು ಕಾಲೇಜ್‌
ಯಾವುದೇ ಭಯ ಆತಂಕವಿಲ್ಲದೆ ಪರೀಕ್ಷೆ ಎದುರಿಸುವುದು ಹೇಗೆ ಎಂಬುದರ ಬಗ್ಗೆ ‘ಪ್ರಜಾವಾಣಿ’ ಸಹಯೋಗದಲ್ಲಿ ನಡೆದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ಸಲಹೆ ನೀಡಿದ್ದಾರೆ.
ಸೌಮ್ಯ ದ್ವಿತೀಯ ಪಿಯುಸಿ ಮೊರಾರ್ಜಿ ದೇಸಾಯಿ ವಿಜ್ಞಾನ ಪದವಿ ಪೂರ್ವ ಕಾಲೇಜು ಆರೂರು
ಕಾರ್ಯಾಗಾರವು ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಪರೀಕ್ಷೆಯ ಸಂದರ್ಭದಲ್ಲಿ ದೈಹಿಕ ಮಾನಸಿಕ ಆರೋಗ್ಯವನ್ನು ಕಾಡಿಕೊಳ್ಳುವುದು ಹೇಗೆ ಎಂದು ತಜ್ಞರು ತಿಳಿಸಿದ್ದಾರೆ. ಇದು ಪರೀಕ್ಷಾ ಸಂದರ್ಭದಲ್ಲಿ ಸಹಾಯಕವಾಗಲಿದೆ.
ವಿನ್ಯಾಸ್‌ ಯು. ನಾಯ್ಕ ಹತ್ತನೇ ತರಗತಿ ಶಾರದಾ ಪ್ರೌಢ ಶಾಲೆ ಚೇರ್ಕಾಡಿ
ಪರೀಕ್ಷೆಯ ಬಗ್ಗೆ ಭಯಪಡದೆ ಹೇಗೆ ಆತ್ಮವಿಶ್ವಾಸ ವೃದ್ಧಿಸಿಕೊಳ್ಳಬೇಕು. ಒತ್ತಡದಿಂದ ಮಾನಸಿಕ ಸಮಸ್ಯೆ ಎದುರಾದರೆ ಏನು ಮಾಡಬೇಕು ಎಂಬುದರ ಬಗ್ಗೆ ವೈದ್ಯರು ವಿವರವಾಗಿ ಮಾಹಿತಿ ನೀಡಿದ್ದಾರೆ.
ಕುಸುಮಾ ಶಿವಯೋಗಿ, ಮದಭಾವಿ ಹತ್ತನೇ ತರಗತಿ ಶ್ರೀನಿಕೇತನ ಹೈಸ್ಕೂಲ್‌, ಮಟಪಾಡಿ
ಕಾರ್ಯಕ್ರಮದಿಂದ ನನಗೆ ಉತ್ತಮ ಜ್ಞಾನ ದೊರೆತಿದೆ. ತುಂಬಾ ಖುಷಿ ಹಾಗೂ ಧೈರ್ಯವನ್ನು ತಂದುಕೊಟ್ಟಿದೆ ನನ್ನ ಮುಂದಿನ ಭವಿಷ್ಯಕ್ಕೆ ಇದು ತಳಹದಿಯಾಗಲಿದೆ.
ನಕ್ಷ ಶೆಟ್ಟಿ, ದ್ವಿತೀಯ ಪಿಯುಸಿ ಬ್ರಹ್ಮಾವರ ಸರ್ಕಾರಿ ಪದವಿ ಪೂರ್ವ ಕಾಲೇಜು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT