ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿ ಹರೀಶ ದೇವಾಡಿಗ, ಸ್ಥಳೀಯರಾದ ವಾಸುದೇವ ಮಯ್ಯ, ಚಂದ್ರಿಕ ಭಟ್ ಸಿದ್ಧ(ಶ್ರೀಧರ) ದೇವಾಡಿಗ, ತಿಮ್ಮ ಕಾಂಚನ್, ಚಂದ್ರ ಹಾಡಿಕೆರೆ, ಬಾಬು ಶೆಟ್ಟಿ, ನಾಗರಾಜ ಗಾಣಿಗ, ಗಿರೀಶ ದೇವಾಡಿಗ, ದೇವಸ್ಥಾನದ ಸೇವಾ ಸಮಿತಿಯ ಶೇಖರ ದೇವಾಡಿಗ, ಪ್ರದೀಪ ದೇವಾಡಿಗ, ಕೀರ್ತೀಶ ಪೂಜಾರಿ, ದಿನೇಶ ದೇವಾಡಿಗ, ಪ್ರಶಾಂತ ದೇವಾಡಿಗ, ಶಾಂತಾ ಆಚಾರ್, ಗುಲಾಬಿ ಪೂಜಾರಿ, ಜಗದೀಶ ದೇವಾಡಿಗ, ದಿನೇಶ ಪೂಜಾರಿ ಇದ್ದರು.