ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕಾರ್ಕಳ | ಆರೋಪಿಗೆ ಅಮಲು ಪದಾರ್ಥ ಸಿಕ್ಕಿದ್ದು ಎಲ್ಲಿಂದ: ಶಾಸಕ ಸುನಿಲ್ ಪ್ರಶ್ನೆ

Published : 27 ಆಗಸ್ಟ್ 2024, 4:44 IST
Last Updated : 27 ಆಗಸ್ಟ್ 2024, 4:44 IST
ಫಾಲೋ ಮಾಡಿ
Comments
ಅತ್ಯಾಚಾರ– ಖಂಡನಾ ಜಾಥಾ
ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಇಲ್ಲಿನ ಅನಂತಶಯನದಿಂದ ಬಸ್ ನಿಲ್ದಾಣ ವೆಂಕಟ‌ರಮಣ ದೇವಸ್ಥಾನ ಮಾರ್ಗವಾಗಿ ಮಂಜುನಾಥ ಪೈ ಸಭಾಂಗಣದವರೆಗೆ ಖಂಡನಾ ಜಾಥಾ ನಡೆಯಿತು. ಅತ್ಯಾಚಾರ ನಡೆಸಿದವರನ್ನು ಗಲ್ಲಿಗೇರಿಸಬೇಕು ‘ಲವ್ ಜಿಹಾದ್’ ನಿಲ್ಲಬೇಕು ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.
ನಿರ್ದಾಕ್ಷಿಣ್ಯ ಕ್ರಮಕ್ಕೆ ಜಿಲ್ಲಾ ಕೊರಗ ಸಂಘ ಆಗ್ರಹ
ತಾಲ್ಲೂಕಿನಲ್ಲಿ ಈಚೆಗೆ ನಡೆದ ಬಡ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಉಡುಪಿ ಜಿಲ್ಲಾ ಕೊರಗ ಸಂಘವು ತೀವ್ರವಾಗಿ ಖಂಡಿಸಿದೆ.  ಈ ಕೃತ್ಯ ಖಂಡಿಸಿ ಕರ್ನಾಟಕ ಬೋವಿ ಸಮಾಜವು ನಡೆಸುತ್ತಿರುವ ಹೋರಾಟಕ್ಕೆ ನೈತಿಕ ಬೆಂಬಲವನ್ನು ಸೂಚಿಸಿರುವ ಸಂಘದ ಅಧ್ಯಕ್ಷರಾದ ಗೌರಿ ಕೊರಗ ‘ಇಂತಹ ಸಮಾಜ ಘಾತುಕರ ವಿರುದ್ಧ ಪೋಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT