<p><strong>ಬ್ರಹ್ಮಾವರ</strong>: ಕಾಡೂರು ಗ್ರಾಮದ ಮುಂಡಾಡಿಯ ಬ್ರಹ್ಮಲಿಂಗೇಶ್ವರ ಹೊಸಕಟ್ಟೆ ಕೇತ್ರಕ್ಕೆ ಮೈಸೂರು ಕೆ.ಆರ್.ನಗರ ಯಡತೊಡೆ ಯೋಗಾನಂದೇಶ್ವರ ಸರಸ್ವತಿ ಮಠದ ಶಂಕರ ಭಾರತಿ ಸ್ವಾಮೀಜಿ ಭೇಟಿ ನೀಡಿ ಆಶೀರ್ವಚನ ನೀಡಿದರು.</p>.<p>ಪೂಜೆಯಲ್ಲಿ ಪಾಲ್ಗೊಂಡ ಅವರು ಪ್ರತಿಷ್ಟಾಪಿಸಲ್ಪಟ್ಟ ಮಹರ್ಷಿ ಪಾದದ ಸಮ್ಮುಖದಲ್ಲಿ ನೆರೆದ ಭಕ್ತರಿಗೆ ಫಲ ಮಂತ್ರಾಕ್ಷತೆ ನೀಡಿದರು. ಹಮ್ಮಿಕೊಳ್ಳಲಾಗಿರುವ ಹೆಬ್ಬಾಗಿಲಿನೊಂದಿಗೆ ಸಭಾಂಗಣದ ವಿಸ್ತರಣಾ ಕಾರ್ಯದ ವಿವರಣೆ ಪಡೆದು ಜನೋಪಯೋಗಿ ಕಾರ್ಯಕ್ಕೆ ಶುಭ ಹಾರೈಸಿದರು.</p>.<p>ಪ್ರೊ.ಸಖಾರಾಮ ಸೋಮಯಾಜಿ, ಪ್ರಮೋದ್ ಕುಮಾರ್ ಶೆಟ್ಟಿ, ನಾಗರಾಜ ಮಕ್ಕಿತ್ತಾಯ, ಹರೀಶ ಶಾನುಭಾಗ್, ಸುಧೀರ ಕುಮಾರ್ ಶೆಟ್ಟಿ, ದೇವಸ್ಥಾನದ ಆಡಳಿತ ಮುಖ್ಯಸ್ಥ ವಿಶ್ವನಾಥ ಶೆಟ್ಟಿ, ರಾಮದಾಸ ಶೆಟ್ಟಿ, ಭುಜಂಗ ಶೆಟ್ಟಿ, ಸಂತೋಷ್ ಪೂಜಾರಿ, ಪ್ರಧಾನ ಅರ್ಚಕ ಸವಿನ್ ಭಟ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬ್ರಹ್ಮಾವರ</strong>: ಕಾಡೂರು ಗ್ರಾಮದ ಮುಂಡಾಡಿಯ ಬ್ರಹ್ಮಲಿಂಗೇಶ್ವರ ಹೊಸಕಟ್ಟೆ ಕೇತ್ರಕ್ಕೆ ಮೈಸೂರು ಕೆ.ಆರ್.ನಗರ ಯಡತೊಡೆ ಯೋಗಾನಂದೇಶ್ವರ ಸರಸ್ವತಿ ಮಠದ ಶಂಕರ ಭಾರತಿ ಸ್ವಾಮೀಜಿ ಭೇಟಿ ನೀಡಿ ಆಶೀರ್ವಚನ ನೀಡಿದರು.</p>.<p>ಪೂಜೆಯಲ್ಲಿ ಪಾಲ್ಗೊಂಡ ಅವರು ಪ್ರತಿಷ್ಟಾಪಿಸಲ್ಪಟ್ಟ ಮಹರ್ಷಿ ಪಾದದ ಸಮ್ಮುಖದಲ್ಲಿ ನೆರೆದ ಭಕ್ತರಿಗೆ ಫಲ ಮಂತ್ರಾಕ್ಷತೆ ನೀಡಿದರು. ಹಮ್ಮಿಕೊಳ್ಳಲಾಗಿರುವ ಹೆಬ್ಬಾಗಿಲಿನೊಂದಿಗೆ ಸಭಾಂಗಣದ ವಿಸ್ತರಣಾ ಕಾರ್ಯದ ವಿವರಣೆ ಪಡೆದು ಜನೋಪಯೋಗಿ ಕಾರ್ಯಕ್ಕೆ ಶುಭ ಹಾರೈಸಿದರು.</p>.<p>ಪ್ರೊ.ಸಖಾರಾಮ ಸೋಮಯಾಜಿ, ಪ್ರಮೋದ್ ಕುಮಾರ್ ಶೆಟ್ಟಿ, ನಾಗರಾಜ ಮಕ್ಕಿತ್ತಾಯ, ಹರೀಶ ಶಾನುಭಾಗ್, ಸುಧೀರ ಕುಮಾರ್ ಶೆಟ್ಟಿ, ದೇವಸ್ಥಾನದ ಆಡಳಿತ ಮುಖ್ಯಸ್ಥ ವಿಶ್ವನಾಥ ಶೆಟ್ಟಿ, ರಾಮದಾಸ ಶೆಟ್ಟಿ, ಭುಜಂಗ ಶೆಟ್ಟಿ, ಸಂತೋಷ್ ಪೂಜಾರಿ, ಪ್ರಧಾನ ಅರ್ಚಕ ಸವಿನ್ ಭಟ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>