ಗುರುವಾರ, 20 ನವೆಂಬರ್ 2025
×
ADVERTISEMENT
ADVERTISEMENT

ನಿಟ್ಟೂರು: ದುರ್ವಾಸನೆಯಿಂದ ಸಿಗುವುದೇ ಮುಕ್ತಿ?

ಕೊಳಚೆ ನೀರು ಶುದ್ಧೀಕರಣ ಘಟಕದಿಂದ ಸಮೀಪ ನಿವಾಸಿಗಳ ಬದುಕು ದುಸ್ತರ
Published : 20 ನವೆಂಬರ್ 2025, 3:13 IST
Last Updated : 20 ನವೆಂಬರ್ 2025, 3:13 IST
ಫಾಲೋ ಮಾಡಿ
Comments
ಕೊಳಚೆ ನೀರು ಶುದ್ಧೀಕರಣ ಘಟಕದಿಂದ ಹೊರಸೂಸುವ ದುರ್ವಾಸನೆ ನಿರಂತರ ಮೂಗಿಗೆ ಬಡಿದು ಈಗ ನನಗೆ ಎಷ್ಟೇ ದುರ್ವಾಸನೆ ಇದ್ದರೂ ಗೊತ್ತಾಗದ ಸ್ಥಿತಿ ಉಂಟಾಗಿದೆ.
– ಶೇಖರ್‌, ಸ್ಥಳೀಯ ನಿವಾಸಿ
ಕೆಲವೊಮ್ಮೆ ಸಂಜೆ ವೇಳೆ ಹೊಟ್ಟೆ ತೊಳೆಸುವಂತಹ ದುರ್ವಾಸನೆ ಬರುತ್ತದೆ. ನಿರಂತರ ದುರ್ವಾಸನೆಯಿಂದಾಗಿ ಯಾವುದಾದರೂ ಕಾಯಿಲೆ ಬರಬಹುದೆಂಬ ಭಯ ಕಾಡುತ್ತಿದೆ
– ಸುನಿತಾ, ಸ್ಥಳೀಯ ನಿವಾಸಿ
ಜೋರು ಮಳೆ ಬರುವಾಗ ಘಟಕದ ಹೊರಭಾಗದಲ್ಲಿರುವ ಚರಂಡಿಯಲ್ಲೂ ಕೊಳಚೆ ನೀರು ಉಕ್ಕಿ ಬರುತ್ತದೆ. ಘಟಕದ ಸುತ್ತಮುತ್ತ ವಾಸಿಸುವವರ ಸ್ಥಿತಿ ಹೇಳ ತೀರದಾಗಿದೆ
– ರವಿ, ಆಟೊ ಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT