ಉಡುಪಿಯ ಕಲ್ಸಂಕ ಬಳಿಯ ಬೈಲಕೆರೆಯಲ್ಲಿ ತಗ್ಗು ಪ್ರದೇಶ ಜಲಾವೃತವಾಗಿರುವುದು
ಉಡುಪಿ ನಗರದ ಜಲಾವೃತ ರಸ್ತೆಯೊಂದರಲ್ಲಿ ಸಾಗಿದ ಬೈಕ್ ಸವಾರ
ಉಡುಪಿಯ ಗುಂಡಿಬೈಲು ಪ್ರದೇಶದಲ್ಲಿ ರಸ್ತೆಯೊಂದು ಜಲಾವೃತವಾಗಿರುವುದು
ಬೈಂದೂರು ತಾಲ್ಲೂಕಿನಲ್ಲಿ ಎಡಬಿಡದೆ ಸುರಿದ ಮಳೆಯಿಂದಾಗಿ ನಾವುಂದ ಅರೆಹೊಳೆ ಮಹಾಲಿಂಗೇಶ್ವರ ಮಹಾಗಣಪತಿ ಪಾರ್ವತಿ ದೇವಸ್ಥಾನದ ಸುತ್ತಮುತ್ತಲಿನ ಪರಿಸರ ಜಲಾವೃತವಾಗಿತ್ತು
ಉಡುಪಿ ನಗರದ ಬಡಾವಣೆಯೊಂದರಿಂದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು