ಅಧ್ಯಕ್ಷರು ಸಮ್ಮೇಳನದಲ್ಲಿ ಶೃಂಗೇರಿ ವಿವಾದದ ಬಗ್ಗೆ ಪ್ರಸ್ತಾಪ ಮಾಡಲಿಲ್ಲ. ನಾವೆಲ್ಲರೂ ಯಾವ ವಿಚಾರ ಮಾತನಾಡಿದರೆ ಲಾಭ, ನಷ್ಟ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದೇವೆ. ರಾಜ್ಯದ ಸಾಂಸ್ಕೃತಿಕ, ಸಾಹಿತ್ಯಿಕ ಲೋಕ ಎಂದಿಗೂ ಇಷ್ಟು ದರಿದ್ರವಾಗಿರಲಿಲ್ಲ. ಕೆದ್ಲಾಯರು, ಬಲ್ಲಾಳರು ಇದಿದ್ದರೆ ಇದನ್ನು ತೀವ್ರವಾಗಿ ಖಂಡಿಸುತ್ತಿದ್ದರು ಎಂದು ಹೇಳಿದರು.