ಶಿಬಿರದ ವಿಶೇಷ:ಶಿಬಿರದಲ್ಲಿ ನಾಲ್ವರು ವಿಷಯ ತಜ್ಞರು ಭಾಗವಹಿಸಿ ‘ಮಕ್ಕಳಿಗೆ ಯಾವುದೂ ಅಸಾಧ್ಯವಲ್ಲ ಎಂಬ ಆತ್ಮವಿಶ್ವಾಸ ತುಂಬಿದರು. ವೈಯಕ್ತಿಕ ಸಾಧನೆಯ ಜತೆಗೆ, ಮತ್ತೊಬ್ಬರ ಸಾಧನೆಗೆ ಪ್ರೇರೇಪಿಸುವ ಮಹತ್ವವನ್ನು ತಿಳಿ ಹೇಳಲಾಯಿತು. ಇಲ್ಲಿ ಪಾಠ ಪ್ರವಚನಗಳ ಬದಲಾಗಿ, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವ ವಿಡಿಯೋಗಳನ್ನು ಪ್ರದರ್ಶಿಸಿ, ಮಕ್ಕಳನ್ನು ಹುರಿದುಂಬಿಸಲಾಯಿತು’ ಎಂದು ಅಶೋಕ್ ಕಾಮತ್ ತಿಳಿಸಿದರು.