ರಾಘವೇಂದ್ರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ. ರಾಮಚಂದ್ರ ಐತಾಳ್, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಹೆಬ್ರಿ ಗುರುದಾಸ್ ಶೆಣೈ, ನರೇಂದ್ರ ನಾಯಕ್, ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ, ಉಪನ್ಯಾಸಕ
ರಾದ ವಿಷ್ಣುಮೂರ್ತಿ ಪ್ರಭು, ಆಶಾಲತಾ, ಪ್ರದೀಪ್ ಶೆಟ್ಟಿ ಸಿರಿಬೈಲು, ಬಾಲರಾಜ್ ಡಿಬಿ, ಅರುಣ್ ಕುಮಾರ್, ವಿಜಯೇಂದ್ರ ಶೆಣೈ, ಡಾ. ಪ್ರವೀಣ್ ಕುಮಾರ್ ಇದ್ದರು.