ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಹರೀಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮತನಾಡಿದರು. ಪ್ರಸಾದ್ ಸಿ ಆಚಾರ್ಯ, ಸಂತೋಷ್ ಪುರೋಹಿತ್ ಹೊಸ್ಮಾರ್, ನೆಲ್ಲಿಕಾರು ಕೂಡುವಳಿಕೆ ಮೊಕ್ತೇಸರ ಕರುಣಾಕರ ಆಚಾರ್ಯ ಮತ್ತು ಮಹಿಳಾ ಮಂಡಳಿ ಅಧ್ಯಕ್ಷೆ ಶಶಿಕಲಾ ಇದ್ದರು. ಸಾಧಕರಾದ ರಶ್ಮಿ, ಪಲ್ಲವಿ ಹಾಗೂ ಸನ್ನಿಧಿ ಅವರನ್ನು ಅಭಿನಂದಿಸಲಾಯಿತು. ಸಂಘದ ಸದಸ್ಯ ಅನ್ವಿತ್,ಮಹಿಳಾ ಮಂಡಳಿ ಸದಸ್ಯೆ ಸೌಮ್ಯಾ ಆಚಾರ್ಯ, ಸಂತೋಷ್ ಪೇರಲ್ಕೆ, ನವೀನ್ ಇದ್ದರು.