ಆಡಳಿತ ಮಂಡಳಿಗೆ ಈಶ್ವರ ಸಿ.ನಾಯ್ಕ, ಜಿ.ಜಿ.ಹೆಗಡೆ ಕಡೆಕೋಡಿ, ಚಂದ್ರಶೇಖರ ಶಿವನಂಚಿ, ಪರಮಾನಂದ ಹೆಗಡೆ, ಮಂಜುನಾಥ ಎನ್.ಹೆಗಡೆ, ಮೋಹಿನಿ ಎಂ.ಬೈಲೂರ, ರಮೇಶ ಎನ್.ದುಬಾಶಿ, ರಾಜಾರಾಮ ಕೆ.ಹೆಗಡೆ, ವಿಶ್ವನಾಥ ಜಿ.ಭಟ್ಟ, ಶಾಂತಾ ಎನ್.ಬಾರಕೂರ, ಸುಮಾ ಆರ್.ಉಗ್ರಾಣಕರ, ಸೂರಜರಾಣಿ ಎಂ.ಪ್ರಭು, ಹರೀಶ ಎನ್.ಪಂಡಿತ ಆಯ್ಕೆಯಾದರು. ಆಯ್.ಪಿ.ಹೆಗಡೆ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.