‘ಲಾಕ್ಡೌನ್ ಸಂದರ್ಭದಲ್ಲಿ ಬಿಸಿಲಿನಲ್ಲಿ ಕೆಲಸ ಮಾಡುತ್ತಿದ್ದ ಕೊರೊನಾ ಯೋಧರನ್ನು ನೋಡಿ, ಅವರಿಗೆ ಸಹಾಯ ಮಾಡಬೇಕು ಎಂದುಕೊಂಡೆ. ಅದರಂತೆ ಬಡವರು, ನಿರ್ಗತಿಕರು ಕಷ್ಟ ಪಡುತ್ತಿರುವುದನ್ನು, ವಯಸ್ಸಾದವರು ಪಡಿತರ ತರಲು, ಆಸ್ಪತ್ರೆಗಳಿಗೆ ಹೋಗಲು ಪರದಾಡುತ್ತಿದ್ದುದನ್ನು ಗಮನಿಸಿ, ಈ ಕೆಲಸ ಮಾಡಿದೆ’ ಎಂದು ಪಾಂಡುರಂಗ ಸ್ವಾಮಿ ಮುಗುಳ್ನಕ್ಕರು.