ಸ್ಕೊಡ್ವೆಸ್ ಸಂಸ್ಥೆಯ ಕಾರ್ಯದರ್ಶಿ ಡಾ.ವೆಂಕಟೇಶ ನಾಯ್ಕ ಮಾತನಾಡಿ,‘ಮಕ್ಕಳ ಭಿಕ್ಷಾಟನೆ ಇಂದಿಗೂ ನಿಂತಿಲ್ಲ. ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಮಕ್ಕಳಲ್ಲಿ ಹಕ್ಕಿನ ಅರಿವು ಮೂಡಿದಾಗ ಇವುಗಳನ್ನು ನಿಯಂತ್ರಿಸಲು ಸಾಧ್ಯ’ ಎಂದು. ಮಕ್ಕಳ ಹಕ್ಕು ಸಮಿತಿ ಪ್ರಮುಖರಾದ ಅನಿತಾ ಪರ್ವತಿಕರ್, ಅಂಜನಾ ಭಟ್ಟ, ಶಿವರಾಯ ದೇಸಾಯಿ, ಕವಿತಾ ನಾಯ್ಕ, ಬಿ.ಶ್ರೀಪಾದ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ದತ್ತಾತ್ರೇಯ ಭಟ್ಟ ಇದ್ದರು. ರಿಯಾಜ್ ಸಾಗರ್ ಸ್ವಾಗತಿಸಿದರು.