ವಿ.ವಿ ಪ್ಯಾಟ್ ಎಣಿಕೆ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಸ್ವಾಗತಾರ್ಹ. ಅದರಿಂದ ಸೋಲು-ಗೆಲುವಿನ ಮೇಲೆ ಪರಿಣಾಮವಾಗುವುದಿಲ್ಲ. ಮತ ಎಣಿಕೆ ಪಾರದರ್ಶಕವಾಗಿ ನಡೆಯುತ್ತದೆ ಎಂದು ಹೇಳಿದರು. ಯುವ ಮೋರ್ಚಾ ಘಟಕದ ಅಧ್ಯಕ್ಷ ವಿಶಾಲ ಮರಾಠೆ, ಪ್ರಮುಖರಾದ ನಂದನ ಸಾಗರ, ರಾಜೇಶ ಶೆಟ್ಟಿ, ಸುದರ್ಶನ ವೈದ್ಯ, ವೀಣಾ ಭಟ್ಟ, ರವಿ ಚಂದಾವರ, ರಿತೇಶ ಕೆ, ಕೃಷ್ಣ ಎಸಳೆ ಇದ್ದರು.