‘ಸಮಾವೇಶಕ್ಕೆ ಬರುವ ಕಾರ್ಯಕರ್ತರಿಗೆ ಅನಗತ್ಯವಾಗಿ ಕಿರಿಕಿರಿ ಉಂಟು ಮಾಡಿರುವ ಜತೆಗೆ ರಕ್ಷಣೆ ನೆಪದಲ್ಲಿ ನೂರಾರು ಕಾರ್ಯಕರ್ತರು ಬಿಸಿಲಿನಲ್ಲಿ ನಿಂತು ಕಾಯುವಂತೆ ಮಾಡಲಾಗಿದೆ. ಮೈದಾನದಲ್ಲಿ ಜಾಗವಿದ್ದರೂ ಸಾವಿರಾರು ಜನರಿಗೆ ಜಾಗ ಭರ್ತಿಯಾಗಿದೆ ಎಂದು ಪೊಲೀಸ್ ಸಿಬ್ಬಂದಿ ಮೂಲಕ ಸುಳ್ಳು ಹೇಳಿಸಿ ಸಮಾವೇಶ ಯಶಸ್ವಿಯಾಗದಂತೆ ಮಾಡಲು ಜಯಕುಮಾರ ಪ್ರಯತ್ನಿಸಿದ್ದಾರೆ’ ಎಂದು ದೂರಿದ್ದಾರೆ.