ಶಿರಸಿಯ ಸೂರ್ಯಕಾಂತ ಗುಡಿಗಾರ ಮಣ್ಣಿನ ಗಣಪತಿ ಮೂರ್ತಿ ತಯಾರಿಕೆಯಲ್ಲಿ ನಿರತರಾಗಿರುವುದು.
ಭಟ್ಕಳ ಪಟ್ಟಣದ ಕಂಚುಗಾರ ಮನೆಯಲ್ಲಿ ಗಣಪತಿ ಮೂರ್ತಿಗೆ ಬಣ್ಣ ಬಳಿಯುತ್ತಿರುವುದು.
ಕಾರವಾರದ ನಂದನಗದ್ದಾದಲ್ಲಿ ಗಣೇಶ ಮೂರ್ತಿಗೆ ಬಣ್ಣ ಲೇಪಿಸುತ್ತಿರುವ ಕಲಾಕಾರ ಅಭಿನಂದನ್ ಬಾಂದೇಕರ.

ಮಣ್ಣಿನಿಂದ ಮಾಡಿರುವ ಎತ್ತರದ ಗಣೇಶ ಮೂರ್ತಿಗಳನ್ನು ತರುವಾಗ ಪ್ರತಿಷ್ಠಾಪಿಸುವರೆಗೂ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಪಿಒಪಿ ಮೂರ್ತಿಗಳಿದ್ದಾಗ ಇಂತಹ ಸಮಸ್ಯೆ ಇರುತ್ತಿರಲಿಲ್ಲ. ಮಣ್ಣಿನ ಮೂರ್ತಿಗಳಿಗೆ ದರವೂ ಹೆಚ್ಚಾಗುತ್ತದೆ
ಪ್ರಕಾಶ ಬಡಿಗೇರ ಮುಂಡಗೋಡ ಗಣೇಶೋತ್ಸವ ಸಮಿತಿ ಪದಾಧಿಕಾರಿ
ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಕಡೆಗಳಲ್ಲಿ ಕಾವಲುಗಾರ ಹಾಗೂ ಸ್ವಯಂಸೇವಕ ನೇಮಕ ಮಾಡಿಕೊಳ್ಳಲಾಗಿದೆ
ಶಿವಾನಂದ ಶೆಟ್ಟರ ಹಳಿಯಾಳ ಗಣೇಶೋತ್ಸವ ಸಮಿತಿ ಪದಾಧಿಕಾರಿ
ವರ್ಷಕ್ಕೊಮ್ಮೆ ಆಚರಿಸುವ ಹಬ್ಬದ ಸಂದರ್ಭದಲ್ಲಿ ಡಿಜೆ ಬಳಸಬಾರದು ಎಂಬ ನಿಯಮ ಹೇರಿರುವುದು ಸರಿಯಲ್ಲ
ಜಗದೀಶ್ ನಾಯಕ ಭಾವಿಕೇರಿ ಗಣೇಶೋತ್ಸವ ಸಮಿತಿ ಪ್ರಮುಖ