ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

ಕಾರವಾರ | ಕಲ್ಲಂಗಡಿ ಬೆಳೆಗೆ ಬಿಸಿಲ ಆಘಾತ: ರೈತರಿಗೆ ಆತಂಕ

ಮಾಡಿದ ಖರ್ಚಿನ ಅರ್ಧದಷ್ಟು ಆದಾಯ ಗಳಿಕೆಯೂ ಕಷ್ಟ
Published : 28 ಮಾರ್ಚ್ 2025, 6:13 IST
Last Updated : 28 ಮಾರ್ಚ್ 2025, 6:13 IST
ಫಾಲೋ ಮಾಡಿ
Comments
ಅತಿಯಾದ ಸೆಕೆಯಿಂದ ಕಲ್ಲಂಗಡಿ ಇಳುವರಿ ಕುಂಠಿತವಾಗಿದೆ. ಆದರೆ ಬೆಳೆಯುವ ಕ್ಷೇತ್ರದ ಪ್ರಮಾಣದಲ್ಲಿ ಅಂತ ವ್ಯತ್ಯಾಸ ಆಗಿಲ್ಲ
ಸುನೀಲ್ ಅಂಕೋಲೇಕರ್ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ
ಮಹಾರಾಷ್ಟ್ರದ ಕಲ್ಲಂಗಡಿ ಮಾರುಕಟ್ಟೆಗೆ
‘ಜಿಲ್ಲೆಯಲ್ಲಿ ಬಿಸಿಲ ಝಳದಿಂದ ಕಲ್ಲಂಗಡಿ ಬೆಳೆಯ ಮೇಲೆ ಪರಿಣಾಮ ಬೀರಿದ್ದು ಒಂದೆಡೆಯಾದರೆ ಮಹಾರಾಷ್ಟ್ರದಿಂದ ವ್ಯಾಪಕ ಪ್ರಮಾಣದ ಕಲ್ಲಂಗಡಿ ಬೆಳೆ ರಾಜ್ಯದ ಮಾರುಕಟ್ಟೆಗೆ ಪ್ರವೇಶಿಸಿದೆ. ಇದರಿಂದ ಸ್ಥಳೀಯ ರೈತರು ಬೆಳೆದ ಕಲ್ಲಂಗಡಿಗೆ ದರ ಕಡಿಮೆಯಾಗಿದೆ’ ಎಂದು ವ್ಯಾಪಾರಿಯೊಬ್ಬರು ಹೇಳಿದರು. ‘ಪ್ರತಿ ಬಾರಿ ಕಲ್ಲಂಗಡಿಗೆ ಕೆಜಿಗೆ ಸರಾಸರಿ ₹12 ರಿಂದ ₹18 ದರದವರೆಗೂ ಖರೀದಿ ಮಾಡಿದ ಉದಾಹರಣೆ ಇದೆ. ಕೆಜಿಗೆ ₹15 ದರ ದೊರೆತರೆ ಮಾತ್ರ ರೈತರಿಗೆ ಲಾಭ ಸಿಗುತ್ತವೆ. ಆದರೆ ಅದರ ಅರ್ಧ ಮೊತ್ತಕ್ಕೆ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ನೆರೆ ರಾಜ್ಯದಿಂದ ಜಾಸ್ತಿ ಪ್ರಮಾಣದಲ್ಲಿ ಹಣ್ಣು ಪೂರೈಕೆಯಾಗಿರುವುದು ಕಾರಣ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT