ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಶಿರಸಿ: ‘ಗೃಹಭಾಗ್ಯ’ಕ್ಕೆ ತಡೆಯಾಜ್ಞೆ ವಿಘ್ನ, ಕಾಮಗಾರಿ ನನೆಗುದಿಗೆ

ಜಾಗದ ವಿಷಯವಾಗಿ ಕೋರ್ಟ್ ಮೆಟ್ಟಿಲೇರಿದ ಸ್ಥಳೀಯರು
Published : 13 ಆಗಸ್ಟ್ 2024, 5:09 IST
Last Updated : 13 ಆಗಸ್ಟ್ 2024, 5:09 IST
ಫಾಲೋ ಮಾಡಿ
Comments
ಪೌರಕಾರ್ಮಿಕರು ಸುಸಜ್ಜಿತ ಮನೆ ಇಲ್ಲದಿರುವುದು ದುರಂತ. 18 ಮನೆಗಳ ನಿರ್ಮಾಣ ಕಾಮಗಾರಿ ನಿಂತಿದೆ. ಇದು ಪೌರ ಕಾರ್ಮಿಕರ ಬಗೆಗೆ ಆಡಳಿತ ವ್ಯವಸ್ಥೆ ನಿರ್ಲಕ್ಷ್ಯ ಧೋರಣೆಗೆ ಸಾಕ್ಷಿಯಾಗಿದೆ.
-ನಾಗರಾಜ ನಾಯ್ಕ- ಸಾಮಾಜಿಕ ಕಾರ್ಯಕರ್ತ
ಕೋರ್ಟ್‌ನಲ್ಲಿ ಜಾಗದ ವಿಚಾರವಾಗಿ ಉದ್ಭವಿಸಿದ  ಪ್ರಕರಣ ಇತ್ಯರ್ಥವಾದ ನಂತರ ಕಾಮಗಾರಿ ಮುಂದುವರೆಸಲಾಗುವುದು.
–-ಕಾಂತರಾಜ್, ಪೌರಾಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT