ಶ್ವಾನ ಪ್ರದರ್ಶನದಲ್ಲಿ ಶ್ವಾನ ಮರಿ ವಿಭಾಗದಲ್ಲಿ ಮೊದಲ ಬಹುಮಾನ ಪಡೆದ ಹನುಂತಪ್ಪ ನಿಪ್ಪಾಣಿ ಅವರ ಬೆಲ್ಜಿಯಂ ಮೆಲೊನೊಯ್ಸ್ ನಾಯಿಮರಿಗೆ ಬಹುಮಾನವನ್ನು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ವಿತರಿಸಿದರು.
ಕರಾವಳಿ ಉತ್ಸವ ಸಪ್ತಾಹದಲ್ಲಿ ಗಾಯಕ ರಾಜೇಶ್ ಕೃಷ್ಣನ್ ಮತ್ತು ಗಾಯಕಿ ಮಾನಸಾ ಹೊಳ್ಳ ಸಂಗೀತ ಪ್ರಸ್ತುತಪಡಿಸಿದರು