ಭಾನುವಾರ, 7 ಡಿಸೆಂಬರ್ 2025
×
ADVERTISEMENT
ADVERTISEMENT

ಕಾರವಾರ | ‘ಅಳತೆ’ಗೆ ಸಿಗದ ಮಳೆ ಮಾಪನ ಯಂತ್ರ: ರೈತ ವಲಯದ ಅಸಮಾಧಾನ

ಹವಾಮಾನ ಆಧಾರಿತ ಬೆಳೆವಿಮೆ ಕೈಗೆಟುಕಲು ಅಡ್ಡಿ
Published : 20 ಅಕ್ಟೋಬರ್ 2025, 6:19 IST
Last Updated : 20 ಅಕ್ಟೋಬರ್ 2025, 6:19 IST
ಫಾಲೋ ಮಾಡಿ
Comments
ಮಳೆ ಮಾಪನ ಘಟಕಗಳು ದುರಸ್ತಿಯಾಗದ ಕಡೆ ಹೊಸ ಘಟಕ ನೀಡಲು ಗುತ್ತಿಗೆಯಾಗಿದೆ. ಆದರೂ ಈವರೆಗೆ ಅಳವಡಿಸುವ ಕೆಲಸ ನಡೆದಿಲ್ಲ
-ನಾರಾಯಣ ಹೆಗಡೆ, ದೇವನಳ್ಳಿ ಗ್ರಾಮ ಪಂಚಾಯಿತಿ ಸದಸ್ಯ
ಮಳೆ ಮಾಪನ ಯಂತ್ರಗಳ ದುರಸ್ತಿ ಮಾಡದಿರುವುದರಿಂದ ಸರಿಯಾದ ವರದಿ ದೊರಕದೆ ರೈತರಿಗೆ ಸಿಗಬೇಕಾದ ವಿಮೆ ಮೊತ್ತ ದೊರಕುತ್ತಿಲ್ಲ
-ಶಾಂತಾರಾಮ ನಾಯಕ, ರೈತ ಮುಖಂಡ
ಪ್ರತಿ ವರ್ಷ ಹವಾಮಾನ ಆಧಾರಿತ ಬೆಳೆವಿಮೆ ಪರಿಹಾರ ಪಡೆಯಲು ರೈತರು ಹೋರಾಟ ನಡೆಸಬೇಕಾಗುತ್ತಿದೆ. ಮಳೆ ಮಾಪನ ಯಂತ್ರಗಳ ಅಧ್ವಾನ ಇದಕ್ಕೆ ಕಾರಣಗಳಲ್ಲೊಂದು. ಆದರೂ ಸರ್ಕಾರ ಸಮಸ್ಯೆ ಗಂಭೀರವಾಗಿ ಪರಿಗಣಿಸುತ್ತಿಲ್ಲ.
-ಸುಬ್ರಹ್ಮಣ್ಯ ಭಟ್ಟ ಚಟ್ನಳ್ಳಿ, ಬಿದ್ರಕಾನ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ
ಗೋಕರ್ಣದ ಬಂಗ್ಲೆಗುಡ್ಡದಲ್ಲಿ ಅಳವಡಿಸಿದ ಮಳೆ ಮಾಪನ ಯಂತ್ರ.
ಗೋಕರ್ಣದ ಬಂಗ್ಲೆಗುಡ್ಡದಲ್ಲಿ ಅಳವಡಿಸಿದ ಮಳೆ ಮಾಪನ ಯಂತ್ರ.
ಹಳಿಯಾಳದ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಅಳವಡಿಸಿದ ಮಳೆ ಮಾಪನ ಯಂತ್ರ.
ಹಳಿಯಾಳದ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಅಳವಡಿಸಿದ ಮಳೆ ಮಾಪನ ಯಂತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT