ಬುಧವಾರ, 7 ಜನವರಿ 2026
×
ADVERTISEMENT
ADVERTISEMENT

ಕಾರವಾರ| ಪ್ರವಾಸಿಗರ ಕಣ್ಣಿಂದ ಮರೆಯಾದ ತಾಣ: ಪ್ರವಾಸೋದ್ಯಮ ಅಭಿವೃದ್ಧಿ ನಿರ್ಲಕ್ಷ್ಯ

Published : 5 ಜನವರಿ 2026, 7:37 IST
Last Updated : 5 ಜನವರಿ 2026, 7:37 IST
ಫಾಲೋ ಮಾಡಿ
Comments
ಕಾರವಾರದ ಕಾಳಿ ದ್ವೀಪದಲ್ಲಿರುವ ಕಾಂಡ್ಲಾ ನಡಿಗೆ (ಮ್ಯಾಂಗ್ರೋವ್ ವಾಕ್) ಬಳಕೆ ಮಾಡಲಾಗದ ಸ್ಥಿತಿಯಲ್ಲಿದೆ
ಕಾರವಾರದ ಕಾಳಿ ದ್ವೀಪದಲ್ಲಿರುವ ಕಾಂಡ್ಲಾ ನಡಿಗೆ (ಮ್ಯಾಂಗ್ರೋವ್ ವಾಕ್) ಬಳಕೆ ಮಾಡಲಾಗದ ಸ್ಥಿತಿಯಲ್ಲಿದೆ
ಕಾರವಾರದ ಟ್ಯಾಗೋರ್ ಕಡಲತೀರದಲ್ಲಿನ ಶೆಡ್‌ನಲ್ಲಿ ಇರಿಸಲಾಗಿರುವ ಪುಟಾಣಿ ರೈಲಿನ ಅವಶೇಷ
ಕಾರವಾರದ ಟ್ಯಾಗೋರ್ ಕಡಲತೀರದಲ್ಲಿನ ಶೆಡ್‌ನಲ್ಲಿ ಇರಿಸಲಾಗಿರುವ ಪುಟಾಣಿ ರೈಲಿನ ಅವಶೇಷ
ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಕಡಲತೀರದಲ್ಲಿ ಗೋವಾ ಮಾದರಿಯಲ್ಲಿ ಅಭಿವೃದ್ಧಿ ಚಟುವಟಿಕೆ ಕೈಗೊಳ್ಳಲು ಸಿಆರ್‌ಝಡ್ ನಿಯಮಾವಳಿಗೆ ವಿನಾಯಿತಿ ಬಂಡವಾಳ ಹೂಡುವವರಿಗೆ ತೆರಿಗೆ ವಿನಾಯಿತಿ ಸೌಲಭ್ಯ ಕಲ್ಪಿಸಬೇಕಿದೆ
ಸತೀಶ ಸೈಲ್ ಶಾಸಕ
ಪ್ರವಾಸಿ ತಾಣಗಳಲ್ಲಿ ಹಂತ ಹಂತವಾಗಿ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇರುವ ಕಾರಣಕ್ಕೆ ರಾಕ್ ಗಾರ್ಡನ್‍ ಅಭಿವೃದ್ಧಿಪಡಿಸಿಲ್ಲ
ಮಂಗಳಗೌರಿ ಭಟ್ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಿ
ಗೋವಾದಲ್ಲಿನ ದುಬಾರಿ ಶೂಲ್ಕ ಕಿರುಕುಳದ ಕಾರಣಕ್ಕೆ ಪ್ರವಾಸಿಗರು ಕಾರವಾರ ಸೇರಿದಂತೆ ಜಿಲ್ಲೆಯ ಪ್ರವಾಸಿ ತಾಣಗಳತ್ತ ಬರುವುದು ಹೆಚ್ಚಿದೆ. ಸೌಲಭ್ಯಗಳನ್ನು ವೃದ್ಧಿಸಿದರೆ ಇನ್ನಷ್ಟು ಪ್ರವಾಸಿಗರನ್ನು ಸೆಳೆಯಬಹುದು
ವಿನಯ ನಾಯ್ಕ ಪ್ರವಾಸೋದ್ಯಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT