ಪ್ರತಿಷ್ಠಾನವು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದ್ದು, ‘ಕಾರಂತ ದೀಪ’ ಪ್ರಶಸ್ತಿಗೆ ಬೆಂಗಳೂರು ವಿಶ್ವವಿದ್ಯಾಲಯದ ಡೀನ್ ಡಾ.ಸಿ.ನಾಗಭೂಷಣ, ‘ಕಲಾ ದೀಪ’ ಪ್ರಶಸ್ತಿಗೆ ಕಲಾವಿದ ಎಚ್.ಎನ್.ಸುರೇಶ್, ‘ದೇವಮ್ಮ ರಾಮನಾಯಕ ದೀಪ’ ಪ್ರಶಸ್ತಿಗೆ ಅಂಕೋಲಾದ ಕಮ್ಮಾರ ಚಂದ್ರಕಾಂತ ಆಚಾರಿ, ‘ವಿದ್ಯಾರ್ಥಿ ದೀಪ’ ಪ್ರಶಸ್ತಿಗೆ ಯೋಗ ಪಟು ಶ್ರೀನಿಧಿ ಗೌಡ ಅವರನ್ನು ಆಯ್ಕೆ ಮಾಡಿದೆ.