ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

2 ವರ್ಷ ನುಂಗಿದ ಬಿಜೆಪಿ ಅವಾಂತರ: ಸಚಿವ ಮಂಕಾಳ ವೈದ್ಯ ಆರೋಪ

Published : 10 ಜುಲೈ 2025, 4:09 IST
Last Updated : 10 ಜುಲೈ 2025, 4:09 IST
ಫಾಲೋ ಮಾಡಿ
Comments
ಡಿಸೆಂಬರ್‌ನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಏಪ್ರಿಲ್‌ –ಮೇ ತಿಂಗಳಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಯಬಹುದು. ಕಾರ್ಯಕರ್ತರು ಈಗಿನಿಂದಲೇ ಸಿದ್ಧತೆ ಕೈಗೊಳ್ಳಬೇಕು
ಮಂಕಾಳ ವೈದ್ಯ ಸಚಿವ
‘ಯಲ್ಲಾಪುರ ಶಾಸಕರ ನಡೆ ಕಾಂಗ್ರೆಸ್‌ ಕಡೆ’
ಯಲ್ಲಾಪುರ ಶಾಸಕರ ನಡೆ ಕಾಂಗ್ರೆಸ್‌ ಪಕ್ಷದ ಕಡೆ ಇದೆ ಎಂದು ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ ಹೇಳಿದರು. ಸರ್ಕಾರದ ನಡೆ ಕಾರ್ಯಕರ್ತರ ಕಡೆ ಸಮಾರಂಭದಲ್ಲಿ ಮಾತನಾಡಿದ ಅವರು ‘ಪಕ್ಷ ಸರ್ಕಾರ ಕಾರ್ಯಕರ್ತರ ಭಾವನೆಗಳಿಗೆ ಹೆಚ್ಚು ಸ್ಪಂದಿಸಬೇಕು ಎನ್ನುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಯಲ್ಲಾಪುರದಲ್ಲಿ ಶಾಸಕರ ನಡೆಯೂ ಕಾಂಗ್ರೆಸ್‌ ಕಡೆ ಇದೆ’ ಎಂದರು. ಕಾರ್ಯಕರ್ತರು ಜನರೊಂದಿಗೆ ಹೆಚ್ಚು ಹೆಚ್ಚು ಬೆರೆತು ಕೆಲಸ ಮಾಡಬೇಕು. ಕಾರ್ಯಕರ್ತರ ತ್ಯಾಗದಿಂದ ಮಾತ್ರ ಪಕ್ಷ ಉಳಿಯುತ್ತದೆ. ನಾಯಕತ್ವ ಬೆಳೆಯುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT