ಜಿಲ್ಲೆಯ ಎಲ್ಲ ಸೇತುವೆಗಳ ಸುರಕ್ಷತೆಯ ಕುರಿತು ವರದಿ ಪಡೆಯಲಾಗಿದ್ದು ದುರಸ್ತಿ ಮತ್ತು ಮರುನಿರ್ಮಾಣದ ಅಗತ್ಯತತೆಯ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಲಿದೆ
ಕೆ.ಲಕ್ಷ್ಮಿಪ್ರಿಯಾ ಜಿಲ್ಲಾಧಿಕಾರಿ
ಹೊಸಕಂಬಿ ಸೇತುವೆ ಸೇರಿದಂತೆ ಜಿಲ್ಲೆಯ ಬಹುತೇಕ ಸೇತುವೆ ಸಾಕಷ್ಟು ಹಳತಾಗಿವೆ. ಭಾರಿ ವಾಹನಗಳು ಅವುಗಳ ಮೇಲೆ ಓಡಾಡುತ್ತಿವೆ. ಅವುಗಳ ನಿರ್ವಹಣೆಗೆ ಗಮನಹರಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ