ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಅಡಿಕೆಗೆ ಎಲೆಚುಕ್ಕಿ ರೋಗ: ಇನ್ನೂ ‘ನಿರ್ಧಾರವಾಗದ’ ನಿರ್ವಹಣಾ ನಿಧಿ ‘ಪಾಲು’

Published : 7 ಸೆಪ್ಟೆಂಬರ್ 2024, 5:11 IST
Last Updated : 7 ಸೆಪ್ಟೆಂಬರ್ 2024, 5:11 IST
ಫಾಲೋ ಮಾಡಿ
Comments
ನಿರ್ವಹಣಾ ಧನ ಲಭಿಸಿದರೆ ರೋಗಪೀಡಿತ ಎಲೆ ಕತ್ತರಿಸಿ ಸುಡಲು ರೋಗನಾಶಕ ಖರೀದಿಸಿ ಸಿಂಪಡಿಸಲು ಅನುಕೂಲ ಆಗುತಿತ್ತು. ಗೊಬ್ಬರ ಖರೀದಿಗೂ ಸಹಾಯ ಆಗುತಿತ್ತು.
ನಾಗರಾಜ ನಾಯ್ಕ ಅಡಿಕೆ ಬೆಳೆಗಾರ
₹ 36 ಕೋಟಿ ನಿರ್ವಹಣಾ ನಿಧಿ ನೀಡಲು ಉತ್ತರ ಕನ್ನಡ ಜಿಲ್ಲೆಯಿಂದ ವರದಿ ನೀಡಲಾಗಿದೆ. ಸರ್ಕಾರದಿಂದ ಅಧಿಕೃತ ಆದೇಶ ಬರುವವರೆಗೆ ಬೆಳೆಗಾರರು ಕಾಯುವುದು ಅನಿವಾರ್ಯ
  ಬಿ.ಪಿ.ಸತೀಶ ಉಪನಿರ್ದೇಶಕ ತೋಟಗಾರಿಕಾ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT