ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಶಿರಸಿ: ರಸ್ತೆ ವಿಸ್ತರಣೆಗೆ ಸಿಗದ ‘ಅನುಮತಿ’

ಪರಿಸರ ಮಂತ್ರಾಲಯದ ಅನುಮತಿ ಕಾಯುತ್ತಿರುವ ಗುತ್ತಿಗೆದಾರರು
Published : 2 ಜೂನ್ 2024, 4:46 IST
Last Updated : 2 ಜೂನ್ 2024, 4:46 IST
ಫಾಲೋ ಮಾಡಿ
Comments
ಹೆದ್ದಾರಿ ಕಾಮಗಾರಿ ಅರೆಬರೆಯಾಗಿರುವುದು ಜನರನ್ನು ಹೈರಾಣಾಗಿಸಿದೆ. ಯಾವುದೇ ತಾಂತ್ರಿಕ ಸಮಸ್ಯೆ ಇದ್ದರೂ ಅದನ್ನು ಶೀಘ್ರ ಪರಿಸಿಹರಿಸಿಕೊಂಡು ಕಾಮಗಾರಿ ನಡೆಸಬೇಕು. ಸಂಚಾರಕ್ಕೆ ತೊಂದರೆಯಾಗಿರುವಲ್ಲಿ ತಾತ್ಕಾಲಿಕವಾಗಿಯಾದರೂ ಸಮಸ್ಯೆ ಪರಿಹಾರ ಮಾಡಬೇಕು.
-ರಮೇಶ ನಾಯ್ಕ, ಸ್ಥಳೀಯ ನಿವಾಸಿ
ಗುತ್ತಿಗೆ ಕಂಪನಿಯವರು ದಾಖಲಾತಿ ಸರಿಯಾಗಿ ಒದಗಿಸದ ಕಾರಣ ಈ ಹಿಂದೆ ಒಪ್ಪಿಗೆ ಸಿಕ್ಕಿರಲಿಲ್ಲ. ಪ್ರಸ್ತುತ ಅರಣ್ಯ ಇಲಾಖೆಯೇ ಮುಂದಾಗಿ ದಾಖಲೆ ಒದಗಿಸಿದ್ದು ತಿಂಗಳೊಳಗೆ ಪಾರೆಸ್ಟ್ ಕ್ಲಿಯರೆನ್ಸ್ ದೊರೆಯಬಹುದು.
-ಅಜ್ಜಯ್ಯ ಜಿ.ಆರ್, ಡಿಸಿಎಫ್ ಶಿರಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT