ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಶಿರಸಿ: ಕಾಲು ಸಂಕದ ಮೇಲೆ ಅಡವಿಮನೆ ಗ್ರಾಮದ ಜನರ ಆತಂಕದ ಓಡಾಟ

50 ವರ್ಷಗಳಿಂದ ಬಿದಿರು ಸಂಕವೇ ಸಂಪರ್ಕಕ್ಕೆ ಆಧಾರ
Published : 23 ಜುಲೈ 2024, 4:08 IST
Last Updated : 23 ಜುಲೈ 2024, 4:08 IST
ಫಾಲೋ ಮಾಡಿ
Comments
ಸಂಪರ್ಕ ಸೇತುವೆ ಮಂಜೂರಾಗಿ ಎರಡು ವರ್ಷ ಕಳೆದರೂ ಕಾಮಗಾರಿ ಅನುಷ್ಠಾನವಾಗದ ಕಾರಣ ಈ ಹಿಂದಿನಂತೆ ಗ್ರಾಮಸ್ಥರೇ ಒಟ್ಟಾಗಿ ಮರದಿಂದ ಮರಕ್ಕೆ ಬಿದಿರಿನ ಕಾಲುಸಂಕ ನಿರ್ಮಿಸಿ ಅಪಾಯದ ನಡುವೆ ಓಡಾಡುವಂತಾಗಿದೆ
ಮಂಜು ಮರಾಠಿ ಗ್ರಾಮಸ್ಥ
ಸೇತುವೆ ಕಾಮಗಾರಿ ಮಂಜೂರಾಗಿ ಟೆಂಡ‌ರ್ ಕರೆಯಲಾಗಿತ್ತು. ಆದರೆ ಯಾರೂ ಟೆಂಡರ್‌ನಲ್ಲಿ ಭಾಗವಹಿಸಿರಲಿಲ್ಲ. ಪ್ರಸ್ತುತ ಮಂಜೂರಾಗಿದ್ದ ಕಾಮಗಾರಿ ನಡೆಸಲು ಪುನರ್ ಆದೇಶ ನೀಡುವಂತೆ ಸಿಇಒ ಅವರು ಸರ್ಕಾರಕ್ಕೆ ಪತ್ರ ಬರೆದು ವಿನಂತಿಸಿದ್ದಾರೆ
ಅನೀಲಕುಮಾರ ಜಿ.ಪಂ.ಎಇಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT