ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಉತ್ತರ ಕನ್ನಡ: ನದಿಯಂಚಿನ ಗ್ರಾಮಗಳಲ್ಲೇ ಜಲದಾಹ

ಮಳೆಗಾಲದಲ್ಲಿ ಅತಿವೃಷ್ಟಿಯಾದರೂ ಬೇಸಿಗೆಯಲ್ಲಿ ನೀರಿಗೆ ಬರ
Published : 10 ಏಪ್ರಿಲ್ 2025, 7:29 IST
Last Updated : 10 ಏಪ್ರಿಲ್ 2025, 7:29 IST
ಫಾಲೋ ಮಾಡಿ
Comments
ಕಾರವಾರ ತಾಲ್ಲೂಕಿನ ಹಳಗಾದಲ್ಲಿ ವ್ಯಕ್ತಿಯೊಬ್ಬರು ದೂರದಿಂದ ಸೈಕಲ್‌ ಮೇಲೆ ನೀರು  ನೀರು ತರಲು ಸೈಕಲ್‍ಗೆ ಕೊಡ ಕಟ್ಟಿಕೊಂಡು ಸಾಗುತ್ತಿರುವುದು
ಕಾರವಾರ ತಾಲ್ಲೂಕಿನ ಹಳಗಾದಲ್ಲಿ ವ್ಯಕ್ತಿಯೊಬ್ಬರು ದೂರದಿಂದ ಸೈಕಲ್‌ ಮೇಲೆ ನೀರು  ನೀರು ತರಲು ಸೈಕಲ್‍ಗೆ ಕೊಡ ಕಟ್ಟಿಕೊಂಡು ಸಾಗುತ್ತಿರುವುದು
ತೊಡೂರು ಗ್ರಾಮದಲ್ಲಿ ನೀರಿಗೆ ಹಾಹಾಕಾರ ಉಂಟಾಗುತ್ತಿದೆ. ಜಲಜೀವನ್ ಮಿಷನ್ ಯೋಜನೆ ಉಪಯೋಗಕ್ಕೆ ಬರುತ್ತಿಲ್ಲ. ಗಂಗಾವಳಿಯಿಂದ ಪೂರೈಕೆಯಾಗುವ ನೀರು ಸರಿಯಾಗಿ ಬರುತ್ತಿಲ್ಲ
-ಪೇರು ಗೌಡ ತೊಡೂರು ಗ್ರಾಮ ಪಂಚಾಯಿತಿ ಸದಸ್ಯ
ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಖಾಸಗಿ ಕೊಳವೆಬಾವಿ ಬಾಡಿಗೆ ಪಡೆದು ಅಥವಾ ಸಮೀಪದ ಪರ್ಯಾಯ ಜಲಮೂಲಗಳಿಂದ ನೀರು ಒದಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ
-ಕೆ.ಲಕ್ಷ್ಮಿಪ್ರಿಯಾ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT