ಮೀನು ಮಂಜುಗಡ್ಡೆ ಸಾಗಾಟಕ್ಕೆ ಬಳಸುವ ಟ್ರೇಗಳನ್ನು ಬೈತಕೋಲ ಬಂದರು ಪ್ರದೇಶದಲ್ಲಿ ಬೇಕಾಬಿಟ್ಟಿ ಎಸೆಯಲಾಗಿದ್ದು ಮಳೆನೀರು ನಿಲ್ಲಲು ಅನುಕೂಲವಾಗುವಂತಿದೆ
ಕಾರವಾರದ ಕ್ರಿಮ್ಸ್ ಹಿಂಭಾಗದಲ್ಲಿರುವ ಕಾರ್ಮಿಕರ ಕಾಲೊನಿಗೆ ಜಿಲ್ಲಾ ಆಶ್ರಿತ ರೋಗವಾಹಕಗಳ ನಿಯಂತ್ರಣಾಧಿಕಾರಿ ಡಾ.ಕ್ಯಾಪ್ಟನ್ ರಮೇಶ ರಾವ್ ನೇತೃತ್ವದ ತಂಡ ಭೇಟಿ ನೀಡಿ ಕಾರ್ಮಿಕರಿಗೆ ಸ್ವಚ್ಛತೆ ಕಾಯ್ದುಕೊಳ್ಳಲು ಸಲಹೆ ನೀಡಿತು
ಅಂಕೋಲಾದ ಬೇಲೆಕೇರಿ ಬಂದರು ಪ್ರದೇಶದಲ್ಲಿ ತೆರೆದಿಟ್ಟ ದೋಣಿಯಲ್ಲಿ ಮಳೆನೀರು ನಿಂತಿದ್ದನ್ನು ಜಿಲ್ಲಾ ಆಶ್ರಿತ ರೋಗವಾಹಕಗಳ ನಿಯಂತ್ರಣಾಧಿಕಾರಿ ಡಾ.ಕ್ಯಾಪ್ಟನ್ ರಮೇಶ ರಾವ್ ಪರಿಶೀಲಿಸಿದರು