ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಉತ್ತರ ಕನ್ನಡ | ಸಾಂಕ್ರಾಮಿಕ ಕಾಯಿಲೆ ಉಲ್ಬಣದ ಭೀತಿ

ಕಾರ್ಮಿಕರ ಕಾಲೊನಿ, ಮೀನುಗಾರಿಕೆ ಬಂದರಿನಲ್ಲಿ ನಿಗಾ
Published : 3 ಜೂನ್ 2024, 5:47 IST
Last Updated : 3 ಜೂನ್ 2024, 5:47 IST
ಫಾಲೋ ಮಾಡಿ
Comments
ಮೀನು ಮಂಜುಗಡ್ಡೆ ಸಾಗಾಟಕ್ಕೆ ಬಳಸುವ ಟ್ರೇಗಳನ್ನು ಬೈತಕೋಲ ಬಂದರು ಪ್ರದೇಶದಲ್ಲಿ ಬೇಕಾಬಿಟ್ಟಿ ಎಸೆಯಲಾಗಿದ್ದು ಮಳೆನೀರು ನಿಲ್ಲಲು ಅನುಕೂಲವಾಗುವಂತಿದೆ
ಮೀನು ಮಂಜುಗಡ್ಡೆ ಸಾಗಾಟಕ್ಕೆ ಬಳಸುವ ಟ್ರೇಗಳನ್ನು ಬೈತಕೋಲ ಬಂದರು ಪ್ರದೇಶದಲ್ಲಿ ಬೇಕಾಬಿಟ್ಟಿ ಎಸೆಯಲಾಗಿದ್ದು ಮಳೆನೀರು ನಿಲ್ಲಲು ಅನುಕೂಲವಾಗುವಂತಿದೆ
ಕಾರವಾರದ ಕ್ರಿಮ್ಸ್ ಹಿಂಭಾಗದಲ್ಲಿರುವ ಕಾರ್ಮಿಕರ ಕಾಲೊನಿಗೆ ಜಿಲ್ಲಾ ಆಶ್ರಿತ ರೋಗವಾಹಕಗಳ ನಿಯಂತ್ರಣಾಧಿಕಾರಿ ಡಾ.ಕ್ಯಾಪ್ಟನ್ ರಮೇಶ ರಾವ್ ನೇತೃತ್ವದ ತಂಡ ಭೇಟಿ ನೀಡಿ ಕಾರ್ಮಿಕರಿಗೆ ಸ್ವಚ್ಛತೆ ಕಾಯ್ದುಕೊಳ್ಳಲು ಸಲಹೆ ನೀಡಿತು
ಕಾರವಾರದ ಕ್ರಿಮ್ಸ್ ಹಿಂಭಾಗದಲ್ಲಿರುವ ಕಾರ್ಮಿಕರ ಕಾಲೊನಿಗೆ ಜಿಲ್ಲಾ ಆಶ್ರಿತ ರೋಗವಾಹಕಗಳ ನಿಯಂತ್ರಣಾಧಿಕಾರಿ ಡಾ.ಕ್ಯಾಪ್ಟನ್ ರಮೇಶ ರಾವ್ ನೇತೃತ್ವದ ತಂಡ ಭೇಟಿ ನೀಡಿ ಕಾರ್ಮಿಕರಿಗೆ ಸ್ವಚ್ಛತೆ ಕಾಯ್ದುಕೊಳ್ಳಲು ಸಲಹೆ ನೀಡಿತು
ಅಂಕೋಲಾದ ಬೇಲೆಕೇರಿ ಬಂದರು ಪ್ರದೇಶದಲ್ಲಿ ತೆರೆದಿಟ್ಟ ದೋಣಿಯಲ್ಲಿ ಮಳೆನೀರು ನಿಂತಿದ್ದನ್ನು ಜಿಲ್ಲಾ ಆಶ್ರಿತ ರೋಗವಾಹಕಗಳ ನಿಯಂತ್ರಣಾಧಿಕಾರಿ ಡಾ.ಕ್ಯಾಪ್ಟನ್ ರಮೇಶ ರಾವ್ ಪರಿಶೀಲಿಸಿದರು
ಅಂಕೋಲಾದ ಬೇಲೆಕೇರಿ ಬಂದರು ಪ್ರದೇಶದಲ್ಲಿ ತೆರೆದಿಟ್ಟ ದೋಣಿಯಲ್ಲಿ ಮಳೆನೀರು ನಿಂತಿದ್ದನ್ನು ಜಿಲ್ಲಾ ಆಶ್ರಿತ ರೋಗವಾಹಕಗಳ ನಿಯಂತ್ರಣಾಧಿಕಾರಿ ಡಾ.ಕ್ಯಾಪ್ಟನ್ ರಮೇಶ ರಾವ್ ಪರಿಶೀಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT