ಭಾನುವಾರ, 9 ನವೆಂಬರ್ 2025
×
ADVERTISEMENT
ADVERTISEMENT

ಕಾರವಾರ: ವನ್ಯಜೀವಿಗಳ ಲಗ್ಗೆಗೆ ಸಫಾರಿ, ಚಾರಣ ಕಾರಣ!

ಕೆಟಿಆರ್‌ನಲ್ಲಿ ನಿಯಮ ಉಲ್ಲಂಘಿಸಿ ಪ್ರವಾಸೋದ್ಯಮ ಚಟುವಟಿಕೆ ಆರೋಪ
Published : 9 ನವೆಂಬರ್ 2025, 4:41 IST
Last Updated : 9 ನವೆಂಬರ್ 2025, 4:41 IST
ಫಾಲೋ ಮಾಡಿ
Comments
ಕೆಟಿಆರ್ ವ್ಯಾಪ್ತಿಯಲ್ಲಿ ವನ್ಯಜೀವಿಗಳಿಗೆ ತೊಂದರೆಯಾಗುವಂತ ಯಾವುದೇ ಹೊಸ ಚಾರಣಪಥಕ್ಕೆ ಪ್ರಸ್ತಾವ ಇಲ್ಲ. ಕಾನೂನುಬದ್ಧವಾಗಿಯೇ ಸಫಾರಿ ನಡೆಯುತ್ತಿದೆ
ನೀಲೇಶ್ ಶಿಂಧೆ ಕೆಟಿಆರ್ ಡಿಸಿಎಫ್
ಅರಣ್ಯವಾಸಿಗಳನ್ನು ಸ್ಥಳಾಂತರಗೊಳಿಸಿದ ಪ್ರದೇಶದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಕೈಗೊಳ್ಳಲು ಕಾನೂನಿನಲ್ಲಿ ಅವಕಶವಿಲ್ಲ. ಇದು ನೈತಿಕ ನೆಲೆಯಲ್ಲೂ ತಪ್ಪು
ಗಿರಿಧರ ಕುಲಕರ್ಣಿ ವನ್ಯಜೀವಿ ಸಂರಕ್ಷಣಾವಾದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT